Thursday, November 6, 2014

page 1:ಬಂದಗದ್ದೆ ತಿರುಮಲ ಶರ್ಮ ಇವರ ವಂಶವೃಕ್ಷ (ಕಾಶ್ಯಪ ಗೋತ್ರ

ಬಿ.ಎಸ್.ಚಂದ್ರಶೇಖರ  (ಬಂದಗದ್ದೆ) 388,ಇಕ್ಕೇರಿ ರಸ್ತೆ, ಶಿ , ನಾ. ನಗರ ಸಾಗರ. 577401 ಇವರಿಂದ ಸಂಗ್ರಹಿಸಲ್ಪಟ್ಟ ವಂಶವೃಕ್ಷ.  (ದಿನಾಂಕ : 25-1 -2008 ಕಂಪೂಟರಿಗೆ  ಹಾಕಿದೆ )
ಬಂದಗದ್ದೆ ತಿರುಮಲ ಶರ್ಮ ಇವರ ವಂಶವೃಕ್ಷ  (ಕಾಶ್ಯಪ ಗೋತ್ರ) (ಬಂ.ಲಕ್ಷ್ಮಿ ನಾ.ಭಟ್ಟರ ಹೇಳಿಕೆ: ಎಸಿ-3:-ನಾ.ಭಟ್ಟ ಈ ತಿರುಮಲ ಶರ್ಮನಿಗೆ ದತ್ತು). 
1 ) ಬಂದಗದ್ದೆ ತಿರುಮಲ ಶರ್ಮ(ಬಿ.ಎಸ್. ಚಂದ್ರಶೇಖರನ ತಂದೆ ಸೂರ್ಯನಾರಾಯಭಟ್ಟರ ವೃದ್ಧ ಪ್ರಪಿತಾಮಹ) + (?)      ಸುಬ್ರಹ್ಮಣ್ಯ ಶರ್ಮಾ (ಪ್ರಪಿತಾಮಹ)+ಭಾಗೀರಥಿ(ಮಾತೃ ಪ್ರಪಿತಾಮಹಿ) –( ಸೂರ್ಯನಾರಾಯಣ ಭಟ್ಟರ ಲಿಖಿತ ಪಟ್ಟಿ ಪ್ರಕಾರ - ಮುಂದಿನ ವಿವರ ಕೆಳಗಿನ ಪಟ್ಟಿಯಂತೆ
ಬಂದಗದ್ದೆ ತಿರುಮಲ ಶರ್ಮ ಇವರ ವಂಶವೃಕ್ಷ  (ಕಾಶ್ಯಪ ಗೋತ್ರ) ಸೂ||ನಾ||ಭಟ್ಟರ ಲಿಖಿತ ಪಟ್ಟಿ :-ತಿರುಮಲಶರ್ಮ+**(ದೇವಕಿ)    ಸುಬ್ರಹ್ಮಣ್ಯ+ಭಾಗೀರತಿ (ಮಕ್ಕಳಿಲ್ಲ)    (ದತ್ತು) ನಾರಾಯಣಶರ್ಮ+ ಭವಾನಿಮತ್ತು ಗಂಗಮ್ಮ  (ತಿದ್ದುಪಡಿ ದಿ. 30-04-2008)
1 ) ಗಣಪತಿ ಭಟ್ಟ ಹಾರೇಗೊಪ್ಪ   -ಇವನ ಸೋದರ – (ತಮ್ಮ?) 2) ಬಂದಗದ್ದೆ ತಿರುಮಲ ಶರ್ಮ+** -&gಣ;  ಅವನ ಮಗ (2-ಸುಬ್ರಹ್ಮಣ್ಯ ಶರ್ಮ +ಭಾಗೀರತಿ – (ಹಾರೇಗೊಪ್ಪದ ದಾಯಾದಿ *)
 1) ಹಾರೇಗೊಪ್ಪದ ಗಣಪತಿ ಭಟ್ಟ ರ ಸೋದರ -ಬಂದಗದ್ದೆ ತಿರುಮಲ ಶರ್ಮ+** ( ಬಂದಗದ್ದೆ ವಂಶ ಪರವರ್ತಕ) -&gಣ;  ಅವನ ಮಗ (2-ಸುಬ್ರಹ್ಮಣ್ಯ ಶರ್ಮ +ಭಾಗೀರತಿ –(ಸುಬ್ರಹ್ಮಣ್ಯ ಶರ್ಮ ,ಹಾರೇಗೊಪ್ಪದ ಗಣಪತಿ ಭಟ್ಟ ರ ಮಗ ತಿರುಮಲ ಭಟ್ಟರ ದಾಯಾದಿ ಸೋದರ  *
ಎರಡನೇ ತಲೆಮಾರು-&gಣ; 2-ಸುಬ್ರಹ್ಮಣ್ಯ ಶರ್ಮ +ಭಾಗೀರತಿ – (ಹಾರೇಗೊಪ್ಪದ ದಾಯಾದಿ) (ಗಂಡು ಮಕ್ಕಳಿಲ ?್ಲRL)
ಹಾರೇಗೊಪ್ಪದ ಗಣಪತಿ ಭಟ್ಟ ರ ಮಗ ತಿರುಮಲ ಭಟ್ಟರು  ಇವರ ಮಕ್ಕಳು :-&gಣ;  5 (6) ಜನ (ಹಾರೇಗೊಪ್ಪದ ವಂಶ ಬೆಳೆಯಲು ಇನ್ನೂ ಒಬ್ಬ ಮಗ ಇದ್ದಿರಬೇಕು ಅವನ ಹೆಸರು ಬಂದಗದ್ದೆ ವಂಶದಲ್ಲಿ ಸೇರದೇ ಇರುವುದರಿಂದ ಕೈಬಿಟ್ಟಿದೆ):-&gಣ; (ತಿರುಮಲ ಭಟ್ಟರು, ಸುಬ್ರಹ್ಮಣ್ಯ ಭಟ್ಟರ  ದಾಯಾದಿ ಸೋದರ) 

ಮೂರನೇ  ತಲೆಮಾರು ಹಾರೇಗೊಪ್ಪದ ತಿರುಮಲ ಭಟ್ಟರು  ಇವರ ಮಕ್ಕಳು- - ಂ 1) ಮಗ(ಶಿವ ಭಟ್ಟ)-&gಣ;
ಪಡವಗೋಡಿಗೆ ದತ್ತು ಅವನ ಮಗ ವೆಂಕಪ್ಪ-ಮಗ-ಶಿವಭಟ್ಟ- ಅವನ ಮಕ್ಕಳು : ಪಡವಗೋಡು ಗಣಪತಿ ಭಟ್ಡ ಮತ್ತು ರಾಮ ಭಟ್ಟ;
                 ಃ2)ವೆಂಕಭಟ್ಟ- ಪತ್ನಿ  1)ಗಂಗಮ್ಮ –ತಂಗಿ 2)ದೇವಮ್ಮ  ಮಗ-1)ಮಾಲ್ವೆ  ದೇವರ ಭಟ್ಟ- 2)ಹಂದಿಗೋಡು ವೆಂಕಟಗಿರಿ ಭಟ್ಟ  
          ಅ3*)  ನಾರಾಯಣಭಟ್ಟ (28-06-1847-80ವ) ಹಾರೇ ಗೊಪ್ಪದಿಂದ ಬಂದಗದ್ದೆ ಸುಬ್ರಹ್ಮಣ್ಯ ಶರ್ಮನಿಗೆ ದತು ್ತ- ಬಂದಗದ್ದೆಗೆ; ಪತ್ನಿ:-1)ಭವಾನಿ -ಸುಳಗೋದು ಮಹಾಬಲಯ್ಯನಅಜಿ ್ಜ 2)ಗಂಗಮ್ಮ ( ಎರಡನೇ ಪತ್ನಿ ಭವಾನಿಯ ಅಣ್ಣನ ಮಗಳು) ಭವಾನಿ:- ಸುಳಗೋಡು ಕೃಷ್ಣಪ್ಪನ ದೊಡ್ಡಪ್ಪ(?) ತಿವ್ಮ್ಮಯ್ಯನ ಅಕ್ಕ.
              ಆ 4) ಮಗಳು ಮನೆಘಟ್ಟಕ್ಕೆ (ಸುಬ್ರಾಯರ ಅಜ್ಜ, ತಿಮ್ಮಪ್ಪನ ತಂದೆ) ಮಕ್ಕಳಿಲ್ಲ (?) (ಸುಬ್ರಹ್ಮಣ್ಯ ಶರ್ಮನ ಸ್ವಂತ ಮಗಳಿದ್ದರೂ ಇರಬಹುದು)
                ಇ 5) ಮಗ ಕಾಶಿಗೆ ಹೋಗಿ ಸಂನ್ಯಾಸ ಸ್ವೀಕಾರ. .ನಂತರ ಪತ್ತೆಇಲ್ಲ.

A
B
C
D
E
1£É1 ) ಗಣಪತಿ ಭಟ್ಟ   ಹಾರೇಗೊಪ್ಪ   +? ದೇವಕಿದಾಯಿ
ಇವನ ಸೋದರ -&gಣ;
2) ಬಂದಗದ್ದೆ ತಿರುಮಲ ಶರ್ಮ + ದೇವಕಿದಾಯಿ ಬಂದಗದ್ದೆ ವಂಶ   ಪ್ರವರ್ತಕ (?) ಇವರ ಮಗ -&gಣ;
ಬಂದಗದ್ದೆ ಸುಬ್ರಹ್ಮಣ್ಯ ಶರ್ಮ +ಭಾಗೀರತಿ (ಗಂಡುಮಕ್ಕಳಿಲ್ಲ) 
à vÀ¯ÉªÀiÁgÀÄ




2) ಹಾರೆಗೊಪ್ಪದ ತಿಮ್ಮಣ ಭಟ್ಟರು                        
( ಗಣಪತಿ ಭಟ್ಟರ ಮಗ) ಇವರ ಮಕ್ಕಳು-
ಶಿವ ಭಟ್ಟ, ಕಳಗೆ ತೋರಿಸಿದ 5(6?) ಮಕ್ಕಳು ಅವರಲ್ಲಿ ನಾರಯಣ ಭಟ್ಟರು ಬಂದಗದ್ದೆಗೆ ದತ್ತು
ಬಂದಗದ್ದೆ ಸುಬ್ರಹ್ಮಣ್ಯ ಶರ್ಮ +ಭಾಗೀರತಿ (ಗಂಡುಮಕ್ಕಳಿಲ್ಲ)
ಹಾರೇಗೊಪ್ಪದಿಂದ ನಾರಯಣ ಭಟ್ಟರು ಬಂದಗದ್ದೆಗೆ ದತ್ತು
2 ನೇ ತಲೆಮಾರು
1 £Éà vÀ¯ÉªÀiÁgÀÄ3 ನೇ ತಲೆಮಾರು

1) ಮಗ(ಶಿವ ಭಟ್ಟ)-&gಣ;
ಪಡವಗೋಡಿಗೆ ದತ್ತು ಅವನ ಮಗ ವೆಂಕಪ್ಪ-ಮಗ-ಶಿವಭಟ್ಟ- ( 2ನೇ   ವೆಂಕಭಟ್ಟ- ಅವನ ಮಕ್ಕಳು : ಪಡವಗೋಡು ಗಣಪತಿ ಭಟ್ಡ ಮತ್ತು ರಾಮ ಭಟ್ಟ
2)ವೆಂಕಭಟ್ಟ- ಪತ್ನಿ  1)ಗಂಗಮ್ಮ –ತಂಗಿ 2)ದೇವಮ್ಮ  ಮಗ-1)ಮಾಲ್ವೆ  ದೇವರ ಭಟ್ಟ- 2)ಹಂದಿಗೋಡು ವೆಂಕಟಗಿರಿ ಭಟ್ಟ  
2 £Éà vÀ¯ÉªÀiÁgÀÄ3*)  ನಾರಾಯಣಭಟ್ಟ (28-06-1847-80ವ) ಹಾರೇ ಗೊಪ್ಪದಿಂದ ದತು ್ತ-(ತಿರುಮಲ ಶರ್ಮನ ತಮ್ಮನ/ ಅಣ್ಣನ ಮಗ ?) ಬಂದಗದ್ದೆಗೆ; ಪತ್ನಿ:-1)ಭವಾನಿ -ಸುಳಗೋದು ಮಹಾಬಲಯ್ಯನಅಜಿ ್ಜ 2)ಗಂಗಮ್ಮ (ಭವಾನಿಯ ಅಣ್ಣನ ಮಗಳು) ಭವಾನಿ:- ಸುಳಗೋಡು ಕೃಷ್ಣಪ್ಪನ ದೊಡ್ಡಪ್ಪ(?) ತಿವ್ಮ್ಮಯ್ಯನ ಅಕ್ಕ.
4)ಮಗಳು ಮನೆಘಟ್ಟಕ್ಕೆ (ಸುಬ್ರಾಯರ ಅಜ್ಜ, ತಿಮ್ಮಪ್ಪನ ತಂದೆ) ಮಕ್ಕಳಿಲ್ಲ (?) (ಸುಬ್ರಹ್ಮಣ್ಯ ಶರ್ಮನ ಸ್ವಂತ ಮಗಳಿರಬಹುದು)
5)ಮಗ ಕಾಶಿಗೆ ಹೋಗಿ ಸಂನ್ಯಾಸ ಸ್ವೀಕಾರ. .ನಂತರ ಪತ್ತೆಇಲ್ಲ
ಃ.(ಛಿ3*)

3)ನಾರಾಯಣ ಭಟ್ಟ -ಪತ್ನಿ:-1) ಭವಾನಿ ಸುಳಗೋಡು ಮಹಾಬಲಯ್ಯನ ಅಜ್ಜಿ (ತಂದೆಯ  ತಂದೆಯ ತಂಗಿ?) 2) ಗಂಗಮ್ಮ ಭವಾನಿಯ ಅಣ್ಣನ ಮಗಳು (ಎರಡನೇ ವಿವಾಹ

1 ) UÀt¥Àw ¨sÀlÖ ºÁgÉÃUÉÆ¥Àà   +? zÉêÀQzÁ¬Ä
EªÀ£À ¸ÉÆÃzÀgÀ ->
2) §AzÀUÀzÉÝ wgÀĪÀÄ® ±ÀªÀÄð + zÉêÀQzÁ¬Ä §AzÀUÀzÉÝ ªÀA±À ¥ÀæªÀvÀðPÀ (?) EªÀgÀ ªÀÄUÀ ->
§AzÀUÀzÉÝ ¸ÀħæºÀätå ±ÀªÀÄð +¨sÁVÃgÀw (UÀAqÀĪÀÄPÀ̽®è)


2) ºÁgÉUÉÆ¥ÀàzÀ wªÀÄät ¨sÀlÖgÀÄ                        
( UÀt¥Àw ¨sÀlÖgÀ ªÀÄUÀ) EªÀgÀ ªÀÄPÀ̼ÀÄ-
²ªÀ ¨sÀlÖ, PÀ¼ÀUÉ vÉÆÃj¹zÀ 5(6?) ªÀÄPÀ̼ÀÄ CªÀgÀ°è £ÁgÀAiÀÄt ¨sÀlÖgÀÄ §AzÀUÀzÉÝUÉ zÀvÀÄÛ
§AzÀUÀzÉÝ ¸ÀħæºÀätå ±ÀªÀÄð +¨sÁVÃgÀw (UÀAqÀĪÀÄPÀ̽®è)
ºÁgÉÃUÉÆ¥Àà¢AzÀ £ÁgÀAiÀÄt ¨sÀlÖgÀÄ §AzÀUÀzÉÝUÉ zÀvÀÄÛ
2 £Éà vÀ¯ÉªÀiÁgÀÄ

3 £Éà vÀ¯ÉªÀiÁgÀÄ
A
1) ªÀÄUÀ(²ªÀ ¨sÀlÖ)->
¥ÀqÀªÀUÉÆÃrUÉ zÀvÀÄÛ CªÀ£À ªÀÄUÀ ªÉAPÀ¥Àà-ªÀÄUÀ-²ªÀ¨sÀlÖ- ( 2£Éà ªÉAPÀ¨sÀlÖ- CªÀ£À ªÀÄPÀ̼ÀÄ : ¥ÀqÀªÀUÉÆÃqÀÄ UÀt¥Àw ¨sÀlØ ªÀÄvÀÄÛ gÁªÀÄ ¨sÀlÖ
2)ªÉAPÀ¨sÀlÖ- ¥Àwß  1)UÀAUÀªÀÄä vÀAV 2)zÉêÀªÀÄä  ªÀÄUÀ-1)ªÀiÁ¯Éé  zÉêÀgÀ ¨sÀlÖ- 2)ºÀA¢UÉÆÃqÀÄ ªÉAPÀlVj ¨sÀlÖ        
3*)  £ÁgÁAiÀÄt¨sÀlÖ (28-06-1847-80ªÀ) ºÁgÉà UÉÆ¥Àà¢AzÀ zÀvÀÄ Û-(wgÀĪÀÄ® ±ÀªÀÄð£À vÀªÀÄä£À/ CtÚ£À ªÀÄUÀ ?) §AzÀUÀzÉÝUÉ; ¥Àwß:-1)¨sÀªÁ¤ -¸ÀļÀUÉÆÃzÀÄ ªÀĺÁ§®AiÀÄå£ÀCf Ó 2)UÀAUÀªÀÄä (¨sÀªÁ¤AiÀÄ CtÚ£À ªÀÄUÀ¼ÀÄ) ¨sÀªÁ¤:- ¸ÀļÀUÉÆÃqÀÄ PÀȵÀÚ¥Àà£À zÉÆqÀØ¥Àà(?) wªÀääAiÀÄå£À CPÀÌ.
4)ªÀÄUÀ¼ÀÄ ªÀÄ£ÉWÀlÖPÉÌ (¸ÀĨÁæAiÀÄgÀ CdÓ, wªÀÄä¥Àà£À vÀAzÉ) ªÀÄPÀ̽®è (?) (¸ÀħæºÀätå ±ÀªÀÄð£À ¸ÀéAvÀ ªÀÄUÀ½gÀ§ºÀÄzÀÄ)
5)ªÀÄUÀ PÁ²UÉ ºÉÆÃV ¸ÀA£Áå¸À ¹éÃPÁgÀ. .£ÀAvÀgÀ ¥ÀvÉÛE®è
B.(c3*)
3)£ÁgÁAiÀÄt ¨sÀlÖ -¥Àwß:-1) ¨sÀªÁ¤ ¸ÀļÀUÉÆÃqÀÄ ªÀĺÁ§®AiÀÄå£À CfÓ (vÀAzÉAiÀÄ  vÀAzÉAiÀÄ vÀAV?) 2) UÀAUÀªÀÄä ¨sÀªÁ¤AiÀÄ CtÚ£À ªÀÄUÀ¼ÀÄ (JgÀqÀ£Éà «ªÁºÀ)
C
3 £Éà vÀ¯É ªÀiÁj£ÀªÀgÀÄ
4 £Éà vÀ¯É ªÀiÁj£ÀªÀgÀÄ
  ¨sÀªÁ¤- ªÀÄPÀ̼ÀÄ:-> B C D
{1,2,3}
[ ªÉAPÀªÀé(ªÉAPÀªÀÄä) (¨sÀªÁ¤AiÀÄ vÀAV) +¨É¼ÉAiÀÄÆjUÉ (²Ã£À¥Àà£À vÀAzÉ «±Áé«ÄvÀæ UÉÆÃvÀæ)  PÉÆnÖzÉ]
2£Éà ¥Àwß) UÀAUÀªÀÄä£À ªÀÄPÀ̼ÀÄ-«ªÀgÀ  L- ¸Á®Ä £ÉÆÃqÀÄ
1) ¨ÁUÀªÀÄä-+ªÀ¹µÀ× UÉÆÃvÀÈzÀ §AUÁj ¸ÀĨÁæAiÀÄ ªÉļÀªÀjUÉ.-ªÀÄPÀ̼ÀÄ:- 1)gÁªÀÄAiÀÄå -¥Àwß : UËgÀªÀÄä ºÀA¢UÉÆÃqÀÄ ¸ÀÆgÀ¥Àà£À vÀAV (4 £Éà vÀ¯É ªÀiÁj£ÀªÀgÀÄ):-ªÀÄPÀ̼ÀÄ-1) ¸ÀĨÁæAiÀÄ, 2) ±ÉõÀVj.  3) £ÁgÁAiÀÄt¥Àà (ªÀÄzÀÄªÉ E®è )
2) ¸ÀĨÁâ ¨sÀlÖ (8-2-1873 -1960 ?. ¢.)+ zÉêÀQ ªÀÄqÀ¸ÀÆgÀÄ ºÀj¨sÀlÖgÀ CPÀ.Ì.         (4 £Éà vÀ¯É ªÀiÁj£ÀªÀgÀÄ)
3) wgÀĪÀÄ® ¨sÀlÖ (wªÀÄätÚ ¨sÀlÖ) (28-10-1876/2-3-1971)+1) PÉÆ®ÆègÀªÀÄä PɼÀ¢ £ÁrUÀ PÀgÀÆgÀÄ ªÀÄ£É ®Qëöä £ÁgÁAiÀÄt£À CPÀÌ ªÀ¹µÀ×-DAVgÀ¸À UÉÆÃvÀæ (¥ÀªÀw-.ZÉÊ.±ÀÄ10-1915 ?) 2)ªÀÄÆPÁA©PÁ (¥ÀªÀw-.20-12-1970)-¨É¼ÉAiÀÄÆgÀÄ ºÁ¸ÀåUÁgÀ wªÀääAiÀÄå£À CPÀÌ. -£ÁgÁAiÀÄt¥Àà£À ªÀÄUÀ¼ÀÄ. (4 £Éà vÀ¯É ªÀiÁj£ÀªÀgÀÄ)



Thursday, October 30, 2014


ಏಕ ಶ್ಲೋಕೀ ಪುರಾಣಗಳು

ಏಕ ಶ್ಲೋಕೀ ರಾಮಾಯಣ:

ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ|
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ||
ವಾಲಿನಿರ್ದನಂ ಸಮುದ್ರ ತರಣಂ ಲಂಕಾಪುರೀ ದಾಹನಂ|
ಪಶ್ಚಾದ್ರಾವಣಕುಂಭಕರ್ಣ ಹನನಂ ಏತದಧಿ (ಏತದ್ಧಿ) ರಾಮಾಯಣಂ||---(ದಧಿ ಎಂದರೆ ಮಜ್ಜಿಗೆ-ಮೊಸರು)
  • ಹಿಂದೆ ಶ್ರೀ ರಾಮನು (ತಂದೆಯ ವಚನವನ್ನು ಉಳಿಸಲು ಸೀತೆಯೊಡನೆ, ಹದಿನಾಲ್ಕು ವರ್ಷಕಾಲ) ತಪೋವನಕ್ಕೆ ಹೋದನು. (ಅಲ್ಲಿ ಸೀತೆಯ ಕೋರಿಕೆಯನ್ನು ಈಡೇರಿಸಲು ಜಿಂಕೆಯನ್ನು ಹಿಡಿಯಲು ಹೋಗಿ ಸಿಗದೆ ) ಆ ಕಾಂಚನ (ಚಿನ್ನದ) ಜಿಂಕೆಯನ್ನು ಕೊಂದನು.
  • ಆ ಸಮಯದಲ್ಲಿ (ರಾವಣನಿಂದ ಪರ್ಣಕುಟೀರದಲ್ಲಿದ್ದ ) ಸೀತೆಯ ಅಪಹರಣವಾಯಿತು. (ಅವಳನ್ನು ರಕ್ಷಿಸಲು ಹೋದ) ಜಟಾಯುವಿನ ಮರಣವಾಯಿತು. (ಸೀತೆಯನ್ನು ಹುಡುಕುತ್ತಾ ಲಕ್ಮಣನೊಡನೆ ಹೋದ ರಾಮನಿಗೆ) ಸುಗ್ರೀವನೊಡನೆ ಸಂಧಿ ಮಾತಾಡಿ ಸ್ನೇಹವಾಯಿತು.
  • (ನಂತರ ರಾಮನು ಸುಗ್ರೀವನ ಅಣ್ಣ ಮತ್ತು ಶತ್ರು) ವಾಲಿಯನ್ನು ವಧಿಸಿದನು. (ಸೀತಾನ್ವೇಶಣೆಗೆ ಹೋದ ಹನುಮಂತನು)ಸಮುದ್ರವನ್ನು ಲಂಘಿಸಿ (ಹಾರಿ, ಲಂಕೆಯಲ್ಲಿ ಸೀತಯನ್ನು ಕಂಡು ಹಿಂತಿರುಗಿ ಬರುವಾಗ ) ಲಂಕೆಯನ್ನು ದಹಿಸಿದನು(ಸುಟ್ಟನು.
  • (ಆಮೇಲೆ ಲಕ್ಷ್ಮಣನ ಜೊತೆಗೂಡಿ, ರಾಮನು ಸುಗ್ರೀವ ಮತ್ತು ಅವನ ಸೈನ್ಯದೊಡನೆ ಲಂಕೆಗೆ ಹೋಗಿ) ರಾವಣ ಕುಂಭಕರ್ಣರನ್ನು ಕೊಂದನು. (ಸೀತೆಯನ್ನು ಮರಳಿ ಪಡೆದು ಹದಿನಾಲ್ಕು ವರ್ಷ ಕಳೆದಾಗ ಅಯೋದ್ಯೆಗೆ ಮರಳಿ ಬಂದು ಪಟ್ಟಾಭಿಷಕ್ತನಾದನು)
ಇದಕ್ಕೆ ಮಜ್ಜಿಗೆ ರಾಮಾಯಣವೆಂದೂ ಹೆಸರಿದೆ.
  • ಕಾರಣ – ಒಮ್ಮೆ ಒಬ್ಬ ಪಂಡಿತನು ಬಿಸಿಲಲ್ಲಿ ಬಸವಳಿದು ಬಾಯಾರಿ ಬರುತ್ತಿರುವಾಗ ದಾರಿಯಲ್ಲಿ ಒಬ್ಬ ಶ್ರೋತ್ರೀಯನ ಮನೆಯ ಮುಂದೆ ಆ ಮನೆಯ ಒಬ್ಬ ಬಾಲಕಿ ನಿಂತಿರುವುದನ್ನು ಕಂಡನು. ಆಗ ಅವನು ಆ ಬಾಲಕಿಯನ್ನು ಕುರಿತು ತನಗೆ ಬಹಳ ಬಾಯಾರಿಕೆ ಯಾಗಿರುವುದಾಗಿಯೂ , ಕುಡಿಯಲು ನೀರು ಕೊಡಬೇಕೆಂದೂ ಕೇಳಿದನು. ಅದಕ್ಕೆ ಬಾಲಕಿಯು, ‘ನೀರೇಕೆ ನಿಮಗೆ ಒಳ್ಳೆಯ ಮಜ್ಜಿಗೆಯನ್ನೇ ಕೊಡುತ್ತೇನೆ ; ಆದರೆ ಒಂದು ನಿಯಮ (óಷರತ್ತು), ನೀವು ನನಗೆ ಮಜ್ಜಿಗೆ ಕುಡಿದ ನಂತರ ರಾಮಾಯಣದ ಕಥೆಯನ್ನು ಹೇಳಬೇಕು’, ಎಂದಳಂತೆ ಅದಕ್ಕೆ ಪಂಡಿತನು ಒಪ್ಪಿದನು. ಆ ಬಾಲಕಿ ಆ ಪಂಡಿತನಿಗೆ ಬಾಯಾರಿಕೆ ನೀಗುವಷ್ಟು ಹೊಟ್ಟೆ ತುಂಬಾ ಮಜ್ಜಿಗೆ ಕೊಟ್ಟಳು. ಅವನನ್ನು ಕುರಿತು, ‘ರಾಮಾಯಣದ ಕಥೆ ಹೇಳಿ’, ಎಂದಳು . ಆಗ ಆ ಪಂಡಿತನು ಈ ಮೇಲಿನ ಶ್ಲೋಕವನ್ನು ಹೇಳಿ - ‘ಇದೇ ರಾಮಾಯಣದ ಕಥೆ’, ಎಂದನಂತೆ . ಅದಕ್ಕೆ ಈ ಏಕ ಶ್ಲೋಕದ ರಾಮಾಯಣಕ್ಕೆ “ಮಜ್ಜಿಗೆ ರಾಮಾಯಣ” ಎಂಬ ಹೆಸರು ಬಂದಿದೆ ಎನ್ನುತ್ತಾರೆ. (ಹಳೆಯ ಚಂದಮಾಮ ಕಥೆ).

ಮಹಾಭಾರತ ::ಭಾಗವತ

ಏಕ ಶ್ಲೋಕೀ ಮಹಾಭಾರತ:

ಆದೌ ಪಾಂಡವ ಧಾರ್ತರಾಷ್ಟ್ರ ಜನನಂ ಲಕ್ಷಾಗ್ರಹೇ ದಾಹನಂ|
ದ್ಯೂತೇ ಶ್ರೀ ಹರಣಂ ವನವಿಹರಣಂ ಮತ್ಸ್ಯಾಲಯೇ ವರ್ಧನಂ ||
ಲೀಲಾ ಗೋಗ್ರಹಣಂ ರಣೇವಿತರಣಂ ಸಂಧಿಕ್ರಿಯಾ ಜ್ರಂಭಣಂ|
ಭೀಷ್ಮ ದ್ರೋಣ ಸುಯೋಧನಾದಿ ಮಥನಂ ಏತನ್ಮಹಾಭಾರತಂ ||
ಏಕ ಶ್ಲೋಕೀ ಭಾಗವತ:
ಆದೌ ದೇವಕೀ ದೇವೀ ಗರ್ಭ ಜನನಂ ಗೋಫೀ ಗೃಹೇ ವರ್ಧನಂ |
ಮಾಯಾ ಪೂತನೀ ಜೀವಿತಾಪಹರಣಂ ಗೋವರ್ಧನೋದ್ಧಾರಣಂ||
ಕಂಸಚ್ಛೇದನ ಕೌರವಾದಿ ಹನನಂ ಕುಂತೀ ಸುತಾಃ ಪಾಲನಂ|
ಏತದ್ಭಾಗವತ ಪುರಾಣ ಕಥಿತಂ ಶ್ರೀ ಕೃಷ್ಣ ಲೀಲಾಮೃತಮ್||
  • (ಇದರಲ್ಲಿ ಶ್ರೀ ಕೃಷ್ಣನ ಕಥೆಯನ್ನು ಮಾತ್ರಾ ಹೇಳಿದೆ)

ಭಾಗವತದ ಬಗೆಗೆ ವಿವಾದ

ಶ್ರೀ ಭಾಗವತವನ್ನು ರಚಿಸಿದವನು ಗೀತಾಗೋವಿಂದ ಕಾವ್ಯವನ್ನು ಬರೆದಿರುವ ಜಯದೇವನ ಸೋದರನಾದ

ಬೋಪದೇವನು . ಅವನ ‘ಹಿಮಾದ್ರಿ’ ಎಂಬ ಗ್ರಂಥದಲ್ಲಿ ಈವಿಚಾರದ ಶ್ಲೋಕವನ್ನು ಬರೆದಿದ್ದಾನೆ.
ಶ್ರೀಮದ್ಭಾಗವತ ನಾಮಂ ಪುರಾಣಂ ಚ ಮಯೇರಿತಂ|(ಮಯೇರಚಿತಂ)
ವಿದುಷಾ ಬೋಪದೇವೇನ ಶ್ರೀ ಕೃಷ್ಣಸ್ಯ ಯಶೋSನ್ವಿತಮ್||
  • ಈ ವಿಚಾರವನ್ನು ವೇದ ವಿದ್ವಾಂಸರೂ ಆರ್ಯಸಮಾಜ ಪ್ರವರ್ತಕರೂ ಆದ ಮಹರ್ಷಿ ದಯಾನಂದ ಸರಸ್ವತಿ ಯವರು ತಮ್ಮ ‘ಸತ್ಯಾರ್ಥ ಪ್ರಕಾಶ’,ಗ್ರಂಥದಲ್ಲಿ ಬರೆದಿದ್ದಾರೆ.(ಪುಟ277) ಕನ್ನಡಾನುವಾದ ಪರಿಷ್ಕøತ ಮುದ್ರಣ 2003; ಅನುವಾದಕರು : ಪಂಡಿತ ಸುಧಾಕರ
ಚತುರ್ವೇದಿ ; ಪ್ರಕಾಶಕರು : ಆರ್ಯಸಮಾಜ ಶ್ರದ್ಧಾನಂದ ಭವನ, ವಿಶ್ವೇಶ್ವರಪುರಂ , ಬೆಂಗಳೂರು, 560004 (ಫೋ.6526380)
  • ಭಾಗವತ ಪುರಾಣವು ವೋಪದೇವ (ಬೋಪದೇವ ಇದರ ಬಂಗಾಳಿ ರೂಪ) ನು ಮಾಡಿದುದು ಎಂಬ ನಾಣ್ಣುಡಿಯುಂಟು ಇವನು ದೇವಗಿರಿಯ ರಾಜನಾದ ಹೇಮಾದ್ರಿಯ ಸಭಾಸದನು ವೋಪದೇವನು 13ನೆಯ ಶತಮಾನದವನು. ಆದರೆ ಅನೇಕರು ಇದನ್ನು ಒಪ್ಪುವುದಿಲ್ಲ; ಭಾಗವತ ದ್ವೇóಷಿಗಳಾದ ಶಾಕ್ತರು ಈ ವದಂತಿಯನ್ನು ಹರಡಿರುವರೆಂದು ವೈಷ್ಣವರು ಹೇಳುವರು. ---ಟೀಕಕಾರರಾದ ಶ್ರೀಧರಸ್ವಾಮಿ ಮೊದಲನೆಯ ಶ್ಲೋಕದ ಟೀಕಿನಲ್ಲಿಯೆ ‘ಭಾಗವತಂ ನಾಮಾನ್ಯದಿತ್ಯಪಿ ನಾ ಶಂಕನೀಯಮ್’, ಎಂದು ಬರೆದಿದ್ದಾರೆ-ಇದರಿಂದ ಭಾಗವತವು ಪುರಾಣವಲ್ಲವೆಂತಲೂ ಶ್ರೀಧರಸ್ವಾಮಿಗಿಂತ ಮುಂಚೆಯೇ ಸಂಶಯ ಉಂಟಾಗಿತ್ತೆಂದು ತಿಳಿದು ಬರುತ್ತದೆ.
  • ಶ್ರೀ ಬಂಕಿಮಚಂದ್ರರ ‘ಶ್ರೀ ಕೃಷ್ಣ ಚರಿತ್ರೆ –ಅನುವಾದ ಶ್ರೀ ಆರ್.ವ್ಯಾಸರಾವ್ , ಪುಟ 84,85 ;1965ನೇ ಮುದ್ರಣ; ಚೇತನಾ ಪ್ರಿಂಟರ್ಸ್ ಬೆರಂಗಳೂರು-9 ಪ್ರಕಾಶಕರು ಆರ್.ವಿ. ಪ್ರಭಾಕರರಾವ್. ವ್ಯಾಸ ಕೃಪ; 656, 11ನೇ ಮೈನ್ ರಸ್ತೆ ಜಯನಗರ 4ನೇ ಬ್ಲಾಕು, ಬೆಂಗಳೂರು -11
  • ಆದರೆ ಮಹಾಭಾರತದಲ್ಲಿ ಬರುವ ಶ್ರೀ ಕೃಷ್ಣನ ಚರಿತ್ರೆಗೆ ಮಹರ್ಷಿ ದಯಾನಂದರ ಅಥವಾ ಶ್ರೀ ಬಂಕಿಮರ ಆಕ್ಷೇಪವಿಲ್ಲ. ಭಾಗವತದಲ್ಲಿ ಬರವ ಶ್ರೀ ಕೃಷ್ಣನ ಅಮಾನುಷ-ಯಾ- ಅತಿಮಾನುಷ ಅಥವಾ ಅಸಹಜ ಘಟನೆ/ಕಥೆಗಳಿಗೆ ಅವರ ವಿರೋಧವಿದೆ; ಅವುಗಳಿಂದ ಕೃಷ್ಣನ ವ್ಯಕ್ತಿತ್ವಕ್ಕೆ ಹಾನಿಯಾಗಿದೆಯೆಂದು ಹೇಳುತ್ತಾರೆ.

    Tuesday, October 21, 2014

    Saturday, September 20, 2014

    ಕನ್ನಡದ ಕಣ್ವ’ 
    *ಅವರನ್ನು ಕನ್ನಡ ಜನ ಅಭಿಮಾನದಿಂದ ’ಕನ್ನಡದ ಕಣ್ವ’ ಎಂದು ಕರೆದರು. ಪುರಾಣದ ಕಥೆಯಲ್ಲಿ ಶಕುಂತಳೆ, ವಿಶ್ವಾಮಿತ್ರ-ಮೇನಕೆ ಯರ ಮಗಳು. ತಂದೆಯಾಯಿ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋದರು. ಮಗುವನ್ನು ಪ್ರೀತಿಯಿಂದ ಬೆಳೆಸಿದವರು ಮಹರ್ಷಿ ಕಣ್ವರು. ಮಗು ಶಕುಂತಳೆಯಂತೆ ನೋಡಿಕೊಳ್ಳುವವರು ಇಲ್ಲದಿದ್ದಾಗ ಕನ್ನಡವನ್ನು ಬೆಳೆಸಿದವರು ’ಶ್ರೀ’ ಅವರು ಎಂದು ಜನ ಅವರಿಗೆ ಹೀಗೆ ಗೌರವ ತೋರಿಸಿದರು. ಸುಮಾರು ವರ್ಷಗಳ ಹಿಂದೆ ಕನ್ನಡನಾಡಿನಲ್ಲೂ ಕನ್ನಡವನ್ನು ಕೇಳುವವರಿರಲಿಲ್ಲ. 
    *ಕನ್ನಡದಲ್ಲಿ ಎಂ.ಎ. ಮಾಡಲು ತರಗತಿಗಳೇ ಇರಲಿಲ್ಲ. ಕನ್ನಡ ಅಧ್ಯಾಪಕರಿಗೆ ಇಂಗ್ಲಿಷ್ ಅಧ್ಯಾಪಕರಿಗಿಂತ ಕಡಿಮೆ ಸಂಬಳ. ’ಓದುವುದಕ್ಕೆ ಕನ್ನಡದಲ್ಲಿ ಏನಿದೆ?’ ಎಂದೇ ಬಹು ಮಂದಿಯ ಭಾವನೆ. ಕನ್ನಡದಲ್ಲಿ ಬರೆಯುವುದು-ಮಾತ ನಾಡುವುದು ಹಾಸ್ಯಕ್ಕೆ ವಸ್ತು. ಇಂತಹ ಕಾಲದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀಕಂಠಯ್ಯನವರು ನಾಡಿನ ಮೂಲೆಮೂಲೆಗಳನ್ನೂ ಸುತ್ತಿ ದರು. ಕನ್ನಡದಲ್ಲಿ ಭಾಷಣ ಮಾಡಿದರು, ಬರೆದರು. *ಹೀಗೆ ಕನ್ನಡ ಅನಾಥವಾಗಿದ್ದಾಗ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟು , ಕಣ್ವರು ಅನಾಥ ಶಕುಂತಲೆಯನ್ನು ಬೆಳಸಿದಂತೆ ಅನಾಥವಾಗಿದ್ದ ಕನ್ನಡ ಭಾಷೆಯನ್ನು ಬೆಳೆಸಲು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆಯೆರೆದರು

    Wednesday, June 18, 2014

    ತತ್ತ್ವಶಾಸ್ತ್ರ

    ತತ್ತ್ವಶಾಸ್ತ್ರ


    1. ಚಾರ್ವಾಕ ದರ್ಶನ 
    2. ಜೈನ ಧರ್ಮ
    3. ಬೌದ್ಧ ಧರ್ಮ - 
    4. ಸಾಂಖ್ಯ-
    5. (ಯೋಗ)->ರಾಜಯೋಗ
    6. ನ್ಯಾಯ ದರ್ಶನ 
    7. ವೈಶೇಷಿಕ ದರ್ಶನ;
    8. ಮೀಮಾಂಸ
    9. ವೇದಾಂತ ದರ್ಶನ / ಉತ್ತರ ಮೀಮಾಂಸಾ--
    10. ಅದ್ವೈತ --
    11. ಆದಿ ಶಂಕರರು ಮತ್ತು ಅದ್ವೈತ 
    12. ವಿಶಿಷ್ಟಾದ್ವೈತ ದರ್ಶನ ಆರಂಭ 
    13. ದ್ವೈತ ದರ್ಶನ - ಮಾಧ್ವ ಸಿದ್ಧಾಂತ 
    14. ಶೈವ ದರ್ಶನಗಳು ಅಥವಾ ಶೈವ ಸಿದ್ಧಾಂತಗಳು--
    15. ಶಕ್ತಿ ವಿಶಿಷ್ಟಾದ್ವೈತ - 
    16. ಪಂಚ ಕೋಶ :- ವಿವೇಕ ಚೂಡಾಮಣಿಯಲ್ಲಿ ಪಂಚ ಕೋಶಗಳು. 
    17. ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಶ್ರೀ ಮಧ್ವಾಚಾರ್ಯರು ಬರೆದ ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ ಗ್ರಂಥದಲ್ಲಿ ಬರುವ ದ್ವೈತ ಸಿದ್ಧಾಂತ 
    18. ಭಾರತೀಯ ತತ್ವಶಾಸ್ತ್ರ ಸಮೀಕ್ಷೆ
    19. ವೇದಗಳು
    20. ಕರ್ಮ ಸಿದ್ಧಾಂತ
    21. ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು;
    22. ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ 
    23. ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ --ಜೀವ
    24. ಮೋಕ್ಷ - ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ 
    25. ಜ್ಞಾನ-ಕರ್ಮ ವಿವಾದ 

    Thursday, June 5, 2014

    ಸುಭಾಷಿತಗಳು

    ಸುಭಾಷಿತಗಳು

    ಹತ್ವಾ ಲೋಚನ ವಿಶಿಖೈ ದೃಷ್ಟ್ವಾ |
    ಗತ್ವಾ ಕದಚಿತ್ ಪದಾನಿ ಪದ್ಮಾಕ್ಷಿ||
    ಜೀವತಿ* ಯುವಾ ನ ವಾ ಕಿಂ|
    ಭೂಯೋ ಭೂಯೋ ವಿಲೋಕಯತಿ||
    (*ದೃಷ್ಟ್ವಾಯುವಂ)??
    ಋಣಕಾರಿ ಪಿತಾಶತ್ರು ಮಾತಾ ಚ ವ್ಯಭಚಾರಿಣೀ
    ರೂಪವತೀ ನಾರೀ ಶತ್ರು, ಪುತ್ರ ಶತ್ರುರಪಂಡಿತಃ |
    ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್|
    ನ ಬ್ರೂಯಾತ್ ಸತ್ಯಮಪ್ರಿಯಂ ||
    ಪ್ರಿಯಂಚ ನಾನೃತಂ ಬ್ರೂಯಾತ್ |
    ಏಷ ಧರ್ಮಃ ಸನಾತನಃ ||



     visit:https://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:Bschandrasgr/%E0%B2%AA%E0%B2%B0%E0%B2%BF%E0%B2%9A%E0%B2%AF