ಬಿ.ಎಸ್.ಚಂದ್ರಶೇಖರ (ಬಂದಗದ್ದೆ) 388,ಇಕ್ಕೇರಿ ರಸ್ತೆ, ಶಿ , ನಾ. ನಗರ ಸಾಗರ. 577401 ಇವರಿಂದ ಸಂಗ್ರಹಿಸಲ್ಪಟ್ಟ ವಂಶವೃಕ್ಷ. (ದಿನಾಂಕ : 25-1 -2008 ಕಂಪೂಟರಿಗೆ ಹಾಕಿದೆ )
|
||||||||
ಬಂದಗದ್ದೆ ತಿರುಮಲ ಶರ್ಮ ಇವರ ವಂಶವೃಕ್ಷ (ಕಾಶ್ಯಪ ಗೋತ್ರ) (ಬಂ.ಲಕ್ಷ್ಮಿ ನಾ.ಭಟ್ಟರ ಹೇಳಿಕೆ: ಎಸಿ-3:-ನಾ.ಭಟ್ಟ ಈ ತಿರುಮಲ ಶರ್ಮನಿಗೆ ದತ್ತು).
|
||||||||
1 ) ಬಂದಗದ್ದೆ ತಿರುಮಲ ಶರ್ಮ(ಬಿ.ಎಸ್. ಚಂದ್ರಶೇಖರನ ತಂದೆ ಸೂರ್ಯನಾರಾಯಭಟ್ಟರ ವೃದ್ಧ ಪ್ರಪಿತಾಮಹ) + (?) ಸುಬ್ರಹ್ಮಣ್ಯ ಶರ್ಮಾ (ಪ್ರಪಿತಾಮಹ)+ಭಾಗೀರಥಿ(ಮಾತೃ ಪ್ರಪಿತಾಮಹಿ) –( ಸೂರ್ಯನಾರಾಯಣ ಭಟ್ಟರ ಲಿಖಿತ ಪಟ್ಟಿ ಪ್ರಕಾರ - ಮುಂದಿನ ವಿವರ ಕೆಳಗಿನ ಪಟ್ಟಿಯಂತೆ
|
||||||||
ಬಂದಗದ್ದೆ ತಿರುಮಲ ಶರ್ಮ ಇವರ ವಂಶವೃಕ್ಷ (ಕಾಶ್ಯಪ ಗೋತ್ರ) ಸೂ||ನಾ||ಭಟ್ಟರ ಲಿಖಿತ ಪಟ್ಟಿ :-ತಿರುಮಲಶರ್ಮ+**(ದೇವಕಿ) ಸುಬ್ರಹ್ಮಣ್ಯ+ಭಾಗೀರತಿ (ಮಕ್ಕಳಿಲ್ಲ) (ದತ್ತು) ನಾರಾಯಣಶರ್ಮ+ ಭವಾನಿಮತ್ತು ಗಂಗಮ್ಮ (ತಿದ್ದುಪಡಿ ದಿ. 30-04-2008)
|
||||||||
1 ) ಗಣಪತಿ ಭಟ್ಟ ಹಾರೇಗೊಪ್ಪ -ಇವನ ಸೋದರ – (ತಮ್ಮ?) 2) ಬಂದಗದ್ದೆ ತಿರುಮಲ ಶರ್ಮ+** -&gಣ; ಅವನ ಮಗ (2-ಸುಬ್ರಹ್ಮಣ್ಯ ಶರ್ಮ +ಭಾಗೀರತಿ – (ಹಾರೇಗೊಪ್ಪದ ದಾಯಾದಿ *)
|
||||||||
1) ಹಾರೇಗೊಪ್ಪದ ಗಣಪತಿ ಭಟ್ಟ ರ ಸೋದರ -ಬಂದಗದ್ದೆ ತಿರುಮಲ ಶರ್ಮ+** ( ಬಂದಗದ್ದೆ ವಂಶ ಪರವರ್ತಕ) -&gಣ; ಅವನ ಮಗ (2-ಸುಬ್ರಹ್ಮಣ್ಯ ಶರ್ಮ +ಭಾಗೀರತಿ –(ಸುಬ್ರಹ್ಮಣ್ಯ ಶರ್ಮ ,ಹಾರೇಗೊಪ್ಪದ ಗಣಪತಿ ಭಟ್ಟ ರ ಮಗ ತಿರುಮಲ ಭಟ್ಟರ ದಾಯಾದಿ ಸೋದರ *
|
||||||||
ಎರಡನೇ ತಲೆಮಾರು-&gಣ; 2-ಸುಬ್ರಹ್ಮಣ್ಯ ಶರ್ಮ +ಭಾಗೀರತಿ – (ಹಾರೇಗೊಪ್ಪದ ದಾಯಾದಿ) (ಗಂಡು ಮಕ್ಕಳಿಲ ?್ಲRL)
|
||||||||
ಹಾರೇಗೊಪ್ಪದ ಗಣಪತಿ ಭಟ್ಟ ರ ಮಗ ತಿರುಮಲ ಭಟ್ಟರು ಇವರ ಮಕ್ಕಳು :-&gಣ; 5 (6) ಜನ (ಹಾರೇಗೊಪ್ಪದ ವಂಶ ಬೆಳೆಯಲು ಇನ್ನೂ ಒಬ್ಬ ಮಗ ಇದ್ದಿರಬೇಕು ಅವನ ಹೆಸರು ಬಂದಗದ್ದೆ ವಂಶದಲ್ಲಿ ಸೇರದೇ ಇರುವುದರಿಂದ ಕೈಬಿಟ್ಟಿದೆ):-&gಣ; (ತಿರುಮಲ ಭಟ್ಟರು, ಸುಬ್ರಹ್ಮಣ್ಯ ಭಟ್ಟರ ದಾಯಾದಿ ಸೋದರ)
|
||||||||
ಮೂರನೇ ತಲೆಮಾರು ಹಾರೇಗೊಪ್ಪದ ತಿರುಮಲ ಭಟ್ಟರು ಇವರ ಮಕ್ಕಳು- - ಂ 1) ಮಗ(ಶಿವ ಭಟ್ಟ)-&gಣ; ಪಡವಗೋಡಿಗೆ ದತ್ತು ಅವನ ಮಗ ವೆಂಕಪ್ಪ-ಮಗ-ಶಿವಭಟ್ಟ- ಅವನ ಮಕ್ಕಳು : ಪಡವಗೋಡು ಗಣಪತಿ ಭಟ್ಡ ಮತ್ತು ರಾಮ ಭಟ್ಟ; ಃ2)ವೆಂಕಭಟ್ಟ- ಪತ್ನಿ 1)ಗಂಗಮ್ಮ –ತಂಗಿ 2)ದೇವಮ್ಮ ಮಗ-1)ಮಾಲ್ವೆ ದೇವರ ಭಟ್ಟ- 2)ಹಂದಿಗೋಡು ವೆಂಕಟಗಿರಿ ಭಟ್ಟ ಅ3*) ನಾರಾಯಣಭಟ್ಟ (28-06-1847-80ವ) ಹಾರೇ ಗೊಪ್ಪದಿಂದ ಬಂದಗದ್ದೆ ಸುಬ್ರಹ್ಮಣ್ಯ ಶರ್ಮನಿಗೆ ದತು ್ತ- ಬಂದಗದ್ದೆಗೆ; ಪತ್ನಿ:-1)ಭವಾನಿ -ಸುಳಗೋದು ಮಹಾಬಲಯ್ಯನಅಜಿ ್ಜ 2)ಗಂಗಮ್ಮ ( ಎರಡನೇ ಪತ್ನಿ ಭವಾನಿಯ ಅಣ್ಣನ ಮಗಳು) ಭವಾನಿ:- ಸುಳಗೋಡು ಕೃಷ್ಣಪ್ಪನ ದೊಡ್ಡಪ್ಪ(?) ತಿವ್ಮ್ಮಯ್ಯನ ಅಕ್ಕ. ಆ 4) ಮಗಳು ಮನೆಘಟ್ಟಕ್ಕೆ (ಸುಬ್ರಾಯರ ಅಜ್ಜ, ತಿಮ್ಮಪ್ಪನ ತಂದೆ) ಮಕ್ಕಳಿಲ್ಲ (?) (ಸುಬ್ರಹ್ಮಣ್ಯ ಶರ್ಮನ ಸ್ವಂತ ಮಗಳಿದ್ದರೂ ಇರಬಹುದು) ಇ 5) ಮಗ ಕಾಶಿಗೆ ಹೋಗಿ ಸಂನ್ಯಾಸ ಸ್ವೀಕಾರ. .ನಂತರ ಪತ್ತೆಇಲ್ಲ. |
||||||||
A
|
B
|
C
|
D
|
E
|
||||
1£É1 ) ಗಣಪತಿ ಭಟ್ಟ ಹಾರೇಗೊಪ್ಪ +? ದೇವಕಿದಾಯಿ
ಇವನ ಸೋದರ -&gಣ;
2) ಬಂದಗದ್ದೆ ತಿರುಮಲ ಶರ್ಮ + ದೇವಕಿದಾಯಿ ಬಂದಗದ್ದೆ ವಂಶ ಪ್ರವರ್ತಕ (?) ಇವರ ಮಗ -&gಣ;
ಬಂದಗದ್ದೆ ಸುಬ್ರಹ್ಮಣ್ಯ ಶರ್ಮ +ಭಾಗೀರತಿ (ಗಂಡುಮಕ್ಕಳಿಲ್ಲ)
à vÀ¯ÉªÀiÁgÀÄ |
2) ಹಾರೆಗೊಪ್ಪದ ತಿಮ್ಮಣ ಭಟ್ಟರು ( ಗಣಪತಿ ಭಟ್ಟರ ಮಗ) ಇವರ ಮಕ್ಕಳು- ಶಿವ ಭಟ್ಟ, ಕಳಗೆ ತೋರಿಸಿದ 5(6?) ಮಕ್ಕಳು ಅವರಲ್ಲಿ ನಾರಯಣ ಭಟ್ಟರು ಬಂದಗದ್ದೆಗೆ ದತ್ತು ಬಂದಗದ್ದೆ ಸುಬ್ರಹ್ಮಣ್ಯ ಶರ್ಮ +ಭಾಗೀರತಿ (ಗಂಡುಮಕ್ಕಳಿಲ್ಲ) ಹಾರೇಗೊಪ್ಪದಿಂದ ನಾರಯಣ ಭಟ್ಟರು ಬಂದಗದ್ದೆಗೆ ದತ್ತು 2 ನೇ ತಲೆಮಾರು |
1 £Éà vÀ¯ÉªÀiÁgÀÄ
ಂ 1) ಮಗ(ಶಿವ ಭಟ್ಟ)-&gಣ; ಪಡವಗೋಡಿಗೆ ದತ್ತು ಅವನ ಮಗ ವೆಂಕಪ್ಪ-ಮಗ-ಶಿವಭಟ್ಟ- ( 2ನೇ ವೆಂಕಭಟ್ಟ- ಅವನ ಮಕ್ಕಳು : ಪಡವಗೋಡು ಗಣಪತಿ ಭಟ್ಡ ಮತ್ತು ರಾಮ ಭಟ್ಟ 2)ವೆಂಕಭಟ್ಟ- ಪತ್ನಿ 1)ಗಂಗಮ್ಮ –ತಂಗಿ 2)ದೇವಮ್ಮ ಮಗ-1)ಮಾಲ್ವೆ ದೇವರ ಭಟ್ಟ- 2)ಹಂದಿಗೋಡು ವೆಂಕಟಗಿರಿ ಭಟ್ಟ |
2 £Éà vÀ¯ÉªÀiÁgÀÄ
4)ಮಗಳು ಮನೆಘಟ್ಟಕ್ಕೆ (ಸುಬ್ರಾಯರ ಅಜ್ಜ, ತಿಮ್ಮಪ್ಪನ ತಂದೆ) ಮಕ್ಕಳಿಲ್ಲ (?) (ಸುಬ್ರಹ್ಮಣ್ಯ ಶರ್ಮನ ಸ್ವಂತ ಮಗಳಿರಬಹುದು) 5)ಮಗ ಕಾಶಿಗೆ ಹೋಗಿ ಸಂನ್ಯಾಸ ಸ್ವೀಕಾರ. .ನಂತರ ಪತ್ತೆಇಲ್ಲ ಃ.(ಛಿ3*) |
3)ನಾರಾಯಣ ಭಟ್ಟ -ಪತ್ನಿ:-1) ಭವಾನಿ ಸುಳಗೋಡು ಮಹಾಬಲಯ್ಯನ ಅಜ್ಜಿ (ತಂದೆಯ ತಂದೆಯ ತಂಗಿ?) 2) ಗಂಗಮ್ಮ ಭವಾನಿಯ ಅಣ್ಣನ ಮಗಳು (ಎರಡನೇ ವಿವಾಹ
|
||||
1 ) UÀt¥Àw ¨sÀlÖ
ºÁgÉÃUÉÆ¥Àà +? zÉêÀQzÁ¬Ä
|
EªÀ£À ¸ÉÆÃzÀgÀ
->
|
2) §AzÀUÀzÉÝ
wgÀĪÀÄ® ±ÀªÀÄð + zÉêÀQzÁ¬Ä §AzÀUÀzÉÝ ªÀA±À
¥ÀæªÀvÀðPÀ (?) EªÀgÀ ªÀÄUÀ ->
|
§AzÀUÀzÉÝ ¸ÀħæºÀätå
±ÀªÀÄð +¨sÁVÃgÀw (UÀAqÀĪÀÄPÀ̽®è)
|
|||||
2) ºÁgÉUÉÆ¥ÀàzÀ wªÀÄät ¨sÀlÖgÀÄ
( UÀt¥Àw ¨sÀlÖgÀ
ªÀÄUÀ) EªÀgÀ ªÀÄPÀ̼ÀÄ-
²ªÀ ¨sÀlÖ, PÀ¼ÀUÉ
vÉÆÃj¹zÀ 5(6?) ªÀÄPÀ̼ÀÄ CªÀgÀ°è £ÁgÀAiÀÄt ¨sÀlÖgÀÄ §AzÀUÀzÉÝUÉ zÀvÀÄÛ
|
§AzÀUÀzÉÝ ¸ÀħæºÀätå
±ÀªÀÄð +¨sÁVÃgÀw (UÀAqÀĪÀÄPÀ̽®è)
ºÁgÉÃUÉÆ¥Àà¢AzÀ £ÁgÀAiÀÄt ¨sÀlÖgÀÄ §AzÀUÀzÉÝUÉ zÀvÀÄÛ
|
2 £Éà vÀ¯ÉªÀiÁgÀÄ
|
||||||
3 £Éà vÀ¯ÉªÀiÁgÀÄ
|
||||||||
A
|
1)
ªÀÄUÀ(²ªÀ ¨sÀlÖ)->
¥ÀqÀªÀUÉÆÃrUÉ zÀvÀÄÛ CªÀ£À ªÀÄUÀ
ªÉAPÀ¥Àà-ªÀÄUÀ-²ªÀ¨sÀlÖ- ( 2£ÉÃ
ªÉAPÀ¨sÀlÖ- CªÀ£À ªÀÄPÀ̼ÀÄ : ¥ÀqÀªÀUÉÆÃqÀÄ UÀt¥Àw ¨sÀlØ ªÀÄvÀÄÛ gÁªÀÄ ¨sÀlÖ
|
2)ªÉAPÀ¨sÀlÖ- ¥Àwß 1)UÀAUÀªÀÄä –vÀAV 2)zÉêÀªÀÄä
ªÀÄUÀ-1)ªÀiÁ¯Éé zÉêÀgÀ ¨sÀlÖ-
2)ºÀA¢UÉÆÃqÀÄ ªÉAPÀlVj ¨sÀlÖ
|
3*) £ÁgÁAiÀÄt¨sÀlÖ (28-06-1847-80ªÀ) ºÁgÉÃ
UÉÆ¥Àà¢AzÀ zÀvÀÄ Û-(wgÀĪÀÄ® ±ÀªÀÄð£À vÀªÀÄä£À/ CtÚ£À ªÀÄUÀ ?) §AzÀUÀzÉÝUÉ;
¥Àwß:-1)¨sÀªÁ¤ -¸ÀļÀUÉÆÃzÀÄ ªÀĺÁ§®AiÀÄå£ÀCf Ó 2)UÀAUÀªÀÄä (¨sÀªÁ¤AiÀÄ CtÚ£À
ªÀÄUÀ¼ÀÄ) ¨sÀªÁ¤:- ¸ÀļÀUÉÆÃqÀÄ PÀȵÀÚ¥Àà£À zÉÆqÀØ¥Àà(?) wªÀääAiÀÄå£À CPÀÌ.
|
4)ªÀÄUÀ¼ÀÄ ªÀÄ£ÉWÀlÖPÉÌ (¸ÀĨÁæAiÀÄgÀ CdÓ,
wªÀÄä¥Àà£À vÀAzÉ) ªÀÄPÀ̽®è (?) (¸ÀħæºÀätå ±ÀªÀÄð£À ¸ÀéAvÀ ªÀÄUÀ½gÀ§ºÀÄzÀÄ)
|
5)ªÀÄUÀ PÁ²UÉ ºÉÆÃV ¸ÀA£Áå¸À ¹éÃPÁgÀ.
.£ÀAvÀgÀ ¥ÀvÉÛE®è
|
|||
B.(c3*)
|
3)£ÁgÁAiÀÄt ¨sÀlÖ
-¥Àwß:-1) ¨sÀªÁ¤ ¸ÀļÀUÉÆÃqÀÄ ªÀĺÁ§®AiÀÄå£À CfÓ (vÀAzÉAiÀÄ vÀAzÉAiÀÄ vÀAV?) 2) UÀAUÀªÀÄä ¨sÀªÁ¤AiÀÄ
CtÚ£À ªÀÄUÀ¼ÀÄ (JgÀqÀ£Éà «ªÁºÀ)
|
|||||||
C
|
3 £Éà vÀ¯É ªÀiÁj£ÀªÀgÀÄ
|
4 £Éà vÀ¯É ªÀiÁj£ÀªÀgÀÄ
|
||||||
¨sÀªÁ¤- ªÀÄPÀ̼ÀÄ:-> B C D
{1,2,3}
[ ªÉAPÀªÀé(ªÉAPÀªÀÄä) (¨sÀªÁ¤AiÀÄ
vÀAV) +¨É¼ÉAiÀÄÆjUÉ (²Ã£À¥Àà£À vÀAzÉ «±Áé«ÄvÀæ UÉÆÃvÀæ) PÉÆnÖzÉ]
2£Éà ¥Àwß) UÀAUÀªÀÄä£À
ªÀÄPÀ̼ÀÄ-«ªÀgÀ L- ¸Á®Ä £ÉÆÃqÀÄ
|
1) ¨ÁUÀªÀÄä-+ªÀ¹µÀ×
UÉÆÃvÀÈzÀ §AUÁj ¸ÀĨÁæAiÀÄ ªÉļÀªÀjUÉ.-ªÀÄPÀ̼ÀÄ:- 1)gÁªÀÄAiÀÄå -¥Àwß :
UËgÀªÀÄä ºÀA¢UÉÆÃqÀÄ ¸ÀÆgÀ¥Àà£À vÀAV (4 £Éà vÀ¯É
ªÀiÁj£ÀªÀgÀÄ):-ªÀÄPÀ̼ÀÄ-1) ¸ÀĨÁæAiÀÄ, 2) ±ÉõÀVj. 3) £ÁgÁAiÀÄt¥Àà (ªÀÄzÀÄªÉ E®è )
|
2) ¸ÀĨÁâ ¨sÀlÖ (8-2-1873
-1960 ?. ¢.)+ zÉêÀQ ªÀÄqÀ¸ÀÆgÀÄ ºÀj¨sÀlÖgÀ CPÀ.Ì. (4 £Éà vÀ¯É
ªÀiÁj£ÀªÀgÀÄ)
|
3) wgÀĪÀÄ® ¨sÀlÖ (wªÀÄätÚ
¨sÀlÖ) (28-10-1876/2-3-1971)+1) PÉÆ®ÆègÀªÀÄä –PɼÀ¢
£ÁrUÀ PÀgÀÆgÀÄ ªÀÄ£É ®Qëöä £ÁgÁAiÀÄt£À CPÀÌ ªÀ¹µÀ×-DAVgÀ¸À UÉÆÃvÀæ (¥ÀªÀw-.ZÉÊ.±ÀÄ10-1915
?) 2)ªÀÄÆPÁA©PÁ (¥ÀªÀw-.20-12-1970)-¨É¼ÉAiÀÄÆgÀÄ ºÁ¸ÀåUÁgÀ wªÀääAiÀÄå£À CPÀÌ.
-£ÁgÁAiÀÄt¥Àà£À ªÀÄUÀ¼ÀÄ. (4 £Éà vÀ¯É ªÀiÁj£ÀªÀgÀÄ)
|
|||||
Thursday, November 6, 2014
page 1:ಬಂದಗದ್ದೆ ತಿರುಮಲ ಶರ್ಮ ಇವರ ವಂಶವೃಕ್ಷ (ಕಾಶ್ಯಪ ಗೋತ್ರ
Thursday, October 30, 2014
ಏಕ ಶ್ಲೋಕೀ ಪುರಾಣಗಳು
ಏಕ ಶ್ಲೋಕೀ ರಾಮಾಯಣ:
- ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ|
- ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ||
- ವಾಲಿನಿರ್ದನಂ ಸಮುದ್ರ ತರಣಂ ಲಂಕಾಪುರೀ ದಾಹನಂ|
- ಪಶ್ಚಾದ್ರಾವಣಕುಂಭಕರ್ಣ ಹನನಂ ಏತದಧಿ (ಏತದ್ಧಿ) ರಾಮಾಯಣಂ||---(ದಧಿ ಎಂದರೆ ಮಜ್ಜಿಗೆ-ಮೊಸರು)
- ಹಿಂದೆ ಶ್ರೀ ರಾಮನು (ತಂದೆಯ ವಚನವನ್ನು ಉಳಿಸಲು ಸೀತೆಯೊಡನೆ, ಹದಿನಾಲ್ಕು ವರ್ಷಕಾಲ) ತಪೋವನಕ್ಕೆ ಹೋದನು. (ಅಲ್ಲಿ ಸೀತೆಯ ಕೋರಿಕೆಯನ್ನು ಈಡೇರಿಸಲು ಜಿಂಕೆಯನ್ನು ಹಿಡಿಯಲು ಹೋಗಿ ಸಿಗದೆ ) ಆ ಕಾಂಚನ (ಚಿನ್ನದ) ಜಿಂಕೆಯನ್ನು ಕೊಂದನು.
- ಆ ಸಮಯದಲ್ಲಿ (ರಾವಣನಿಂದ ಪರ್ಣಕುಟೀರದಲ್ಲಿದ್ದ ) ಸೀತೆಯ ಅಪಹರಣವಾಯಿತು. (ಅವಳನ್ನು ರಕ್ಷಿಸಲು ಹೋದ) ಜಟಾಯುವಿನ ಮರಣವಾಯಿತು. (ಸೀತೆಯನ್ನು ಹುಡುಕುತ್ತಾ ಲಕ್ಮಣನೊಡನೆ ಹೋದ ರಾಮನಿಗೆ) ಸುಗ್ರೀವನೊಡನೆ ಸಂಧಿ ಮಾತಾಡಿ ಸ್ನೇಹವಾಯಿತು.
- (ನಂತರ ರಾಮನು ಸುಗ್ರೀವನ ಅಣ್ಣ ಮತ್ತು ಶತ್ರು) ವಾಲಿಯನ್ನು ವಧಿಸಿದನು. (ಸೀತಾನ್ವೇಶಣೆಗೆ ಹೋದ ಹನುಮಂತನು)ಸಮುದ್ರವನ್ನು ಲಂಘಿಸಿ (ಹಾರಿ, ಲಂಕೆಯಲ್ಲಿ ಸೀತಯನ್ನು ಕಂಡು ಹಿಂತಿರುಗಿ ಬರುವಾಗ ) ಲಂಕೆಯನ್ನು ದಹಿಸಿದನು(ಸುಟ್ಟನು.
- (ಆಮೇಲೆ ಲಕ್ಷ್ಮಣನ ಜೊತೆಗೂಡಿ, ರಾಮನು ಸುಗ್ರೀವ ಮತ್ತು ಅವನ ಸೈನ್ಯದೊಡನೆ ಲಂಕೆಗೆ ಹೋಗಿ) ರಾವಣ ಕುಂಭಕರ್ಣರನ್ನು ಕೊಂದನು. (ಸೀತೆಯನ್ನು ಮರಳಿ ಪಡೆದು ಹದಿನಾಲ್ಕು ವರ್ಷ ಕಳೆದಾಗ ಅಯೋದ್ಯೆಗೆ ಮರಳಿ ಬಂದು ಪಟ್ಟಾಭಿಷಕ್ತನಾದನು)
- ಇದಕ್ಕೆ ಮಜ್ಜಿಗೆ ರಾಮಾಯಣವೆಂದೂ ಹೆಸರಿದೆ.
- ಕಾರಣ – ಒಮ್ಮೆ ಒಬ್ಬ ಪಂಡಿತನು ಬಿಸಿಲಲ್ಲಿ ಬಸವಳಿದು ಬಾಯಾರಿ ಬರುತ್ತಿರುವಾಗ ದಾರಿಯಲ್ಲಿ ಒಬ್ಬ ಶ್ರೋತ್ರೀಯನ ಮನೆಯ ಮುಂದೆ ಆ ಮನೆಯ ಒಬ್ಬ ಬಾಲಕಿ ನಿಂತಿರುವುದನ್ನು ಕಂಡನು. ಆಗ ಅವನು ಆ ಬಾಲಕಿಯನ್ನು ಕುರಿತು ತನಗೆ ಬಹಳ ಬಾಯಾರಿಕೆ ಯಾಗಿರುವುದಾಗಿಯೂ , ಕುಡಿಯಲು ನೀರು ಕೊಡಬೇಕೆಂದೂ ಕೇಳಿದನು. ಅದಕ್ಕೆ ಬಾಲಕಿಯು, ‘ನೀರೇಕೆ ನಿಮಗೆ ಒಳ್ಳೆಯ ಮಜ್ಜಿಗೆಯನ್ನೇ ಕೊಡುತ್ತೇನೆ ; ಆದರೆ ಒಂದು ನಿಯಮ (óಷರತ್ತು), ನೀವು ನನಗೆ ಮಜ್ಜಿಗೆ ಕುಡಿದ ನಂತರ ರಾಮಾಯಣದ ಕಥೆಯನ್ನು ಹೇಳಬೇಕು’, ಎಂದಳಂತೆ ಅದಕ್ಕೆ ಪಂಡಿತನು ಒಪ್ಪಿದನು. ಆ ಬಾಲಕಿ ಆ ಪಂಡಿತನಿಗೆ ಬಾಯಾರಿಕೆ ನೀಗುವಷ್ಟು ಹೊಟ್ಟೆ ತುಂಬಾ ಮಜ್ಜಿಗೆ ಕೊಟ್ಟಳು. ಅವನನ್ನು ಕುರಿತು, ‘ರಾಮಾಯಣದ ಕಥೆ ಹೇಳಿ’, ಎಂದಳು . ಆಗ ಆ ಪಂಡಿತನು ಈ ಮೇಲಿನ ಶ್ಲೋಕವನ್ನು ಹೇಳಿ - ‘ಇದೇ ರಾಮಾಯಣದ ಕಥೆ’, ಎಂದನಂತೆ . ಅದಕ್ಕೆ ಈ ಏಕ ಶ್ಲೋಕದ ರಾಮಾಯಣಕ್ಕೆ “ಮಜ್ಜಿಗೆ ರಾಮಾಯಣ” ಎಂಬ ಹೆಸರು ಬಂದಿದೆ ಎನ್ನುತ್ತಾರೆ. (ಹಳೆಯ ಚಂದಮಾಮ ಕಥೆ).
ಮಹಾಭಾರತ ::ಭಾಗವತ
ಏಕ ಶ್ಲೋಕೀ ಮಹಾಭಾರತ:
- ಆದೌ ಪಾಂಡವ ಧಾರ್ತರಾಷ್ಟ್ರ ಜನನಂ ಲಕ್ಷಾಗ್ರಹೇ ದಾಹನಂ|
- ದ್ಯೂತೇ ಶ್ರೀ ಹರಣಂ ವನವಿಹರಣಂ ಮತ್ಸ್ಯಾಲಯೇ ವರ್ಧನಂ ||
- ಲೀಲಾ ಗೋಗ್ರಹಣಂ ರಣೇವಿತರಣಂ ಸಂಧಿಕ್ರಿಯಾ ಜ್ರಂಭಣಂ|
- ಭೀಷ್ಮ ದ್ರೋಣ ಸುಯೋಧನಾದಿ ಮಥನಂ ಏತನ್ಮಹಾಭಾರತಂ ||
-
- ಏಕ ಶ್ಲೋಕೀ ಭಾಗವತ:
- ಆದೌ ದೇವಕೀ ದೇವೀ ಗರ್ಭ ಜನನಂ ಗೋಫೀ ಗೃಹೇ ವರ್ಧನಂ |
- ಮಾಯಾ ಪೂತನೀ ಜೀವಿತಾಪಹರಣಂ ಗೋವರ್ಧನೋದ್ಧಾರಣಂ||
- ಕಂಸಚ್ಛೇದನ ಕೌರವಾದಿ ಹನನಂ ಕುಂತೀ ಸುತಾಃ ಪಾಲನಂ|
- ಏತದ್ಭಾಗವತ ಪುರಾಣ ಕಥಿತಂ ಶ್ರೀ ಕೃಷ್ಣ ಲೀಲಾಮೃತಮ್||
- (ಇದರಲ್ಲಿ ಶ್ರೀ ಕೃಷ್ಣನ ಕಥೆಯನ್ನು ಮಾತ್ರಾ ಹೇಳಿದೆ)
ಭಾಗವತದ ಬಗೆಗೆ ವಿವಾದ
ಶ್ರೀ ಭಾಗವತವನ್ನು ರಚಿಸಿದವನು ಗೀತಾಗೋವಿಂದ ಕಾವ್ಯವನ್ನು ಬರೆದಿರುವ ಜಯದೇವನ ಸೋದರನಾದ
ಬೋಪದೇವನು . ಅವನ ‘ಹಿಮಾದ್ರಿ’ ಎಂಬ ಗ್ರಂಥದಲ್ಲಿ ಈವಿಚಾರದ ಶ್ಲೋಕವನ್ನು ಬರೆದಿದ್ದಾನೆ.
- ಶ್ರೀಮದ್ಭಾಗವತ ನಾಮಂ ಪುರಾಣಂ ಚ ಮಯೇರಿತಂ|(ಮಯೇರಚಿತಂ)
- ವಿದುಷಾ ಬೋಪದೇವೇನ ಶ್ರೀ ಕೃಷ್ಣಸ್ಯ ಯಶೋSನ್ವಿತಮ್||
- ಈ ವಿಚಾರವನ್ನು ವೇದ ವಿದ್ವಾಂಸರೂ ಆರ್ಯಸಮಾಜ ಪ್ರವರ್ತಕರೂ ಆದ ಮಹರ್ಷಿ ದಯಾನಂದ ಸರಸ್ವತಿ ಯವರು ತಮ್ಮ ‘ಸತ್ಯಾರ್ಥ ಪ್ರಕಾಶ’,ಗ್ರಂಥದಲ್ಲಿ ಬರೆದಿದ್ದಾರೆ.(ಪುಟ277) ಕನ್ನಡಾನುವಾದ ಪರಿಷ್ಕøತ ಮುದ್ರಣ 2003; ಅನುವಾದಕರು : ಪಂಡಿತ ಸುಧಾಕರ
ಚತುರ್ವೇದಿ ; ಪ್ರಕಾಶಕರು : ಆರ್ಯಸಮಾಜ ಶ್ರದ್ಧಾನಂದ ಭವನ, ವಿಶ್ವೇಶ್ವರಪುರಂ , ಬೆಂಗಳೂರು, 560004 (ಫೋ.6526380)
- ಭಾಗವತ ಪುರಾಣವು ವೋಪದೇವ (ಬೋಪದೇವ ಇದರ ಬಂಗಾಳಿ ರೂಪ) ನು ಮಾಡಿದುದು ಎಂಬ ನಾಣ್ಣುಡಿಯುಂಟು ಇವನು ದೇವಗಿರಿಯ ರಾಜನಾದ ಹೇಮಾದ್ರಿಯ ಸಭಾಸದನು ವೋಪದೇವನು 13ನೆಯ ಶತಮಾನದವನು. ಆದರೆ ಅನೇಕರು ಇದನ್ನು ಒಪ್ಪುವುದಿಲ್ಲ; ಭಾಗವತ ದ್ವೇóಷಿಗಳಾದ ಶಾಕ್ತರು ಈ ವದಂತಿಯನ್ನು ಹರಡಿರುವರೆಂದು ವೈಷ್ಣವರು ಹೇಳುವರು. ---ಟೀಕಕಾರರಾದ ಶ್ರೀಧರಸ್ವಾಮಿ ಮೊದಲನೆಯ ಶ್ಲೋಕದ ಟೀಕಿನಲ್ಲಿಯೆ ‘ಭಾಗವತಂ ನಾಮಾನ್ಯದಿತ್ಯಪಿ ನಾ ಶಂಕನೀಯಮ್’, ಎಂದು ಬರೆದಿದ್ದಾರೆ-ಇದರಿಂದ ಭಾಗವತವು ಪುರಾಣವಲ್ಲವೆಂತಲೂ ಶ್ರೀಧರಸ್ವಾಮಿಗಿಂತ ಮುಂಚೆಯೇ ಸಂಶಯ ಉಂಟಾಗಿತ್ತೆಂದು ತಿಳಿದು ಬರುತ್ತದೆ.
- ಶ್ರೀ ಬಂಕಿಮಚಂದ್ರರ ‘ಶ್ರೀ ಕೃಷ್ಣ ಚರಿತ್ರೆ –ಅನುವಾದ ಶ್ರೀ ಆರ್.ವ್ಯಾಸರಾವ್ , ಪುಟ 84,85 ;1965ನೇ ಮುದ್ರಣ; ಚೇತನಾ ಪ್ರಿಂಟರ್ಸ್ ಬೆರಂಗಳೂರು-9 ಪ್ರಕಾಶಕರು ಆರ್.ವಿ. ಪ್ರಭಾಕರರಾವ್. ವ್ಯಾಸ ಕೃಪ; 656, 11ನೇ ಮೈನ್ ರಸ್ತೆ ಜಯನಗರ 4ನೇ ಬ್ಲಾಕು, ಬೆಂಗಳೂರು -11
- ಆದರೆ ಮಹಾಭಾರತದಲ್ಲಿ ಬರುವ ಶ್ರೀ ಕೃಷ್ಣನ ಚರಿತ್ರೆಗೆ ಮಹರ್ಷಿ ದಯಾನಂದರ ಅಥವಾ ಶ್ರೀ ಬಂಕಿಮರ ಆಕ್ಷೇಪವಿಲ್ಲ. ಭಾಗವತದಲ್ಲಿ ಬರವ ಶ್ರೀ ಕೃಷ್ಣನ ಅಮಾನುಷ-ಯಾ- ಅತಿಮಾನುಷ ಅಥವಾ ಅಸಹಜ ಘಟನೆ/ಕಥೆಗಳಿಗೆ ಅವರ ವಿರೋಧವಿದೆ; ಅವುಗಳಿಂದ ಕೃಷ್ಣನ ವ್ಯಕ್ತಿತ್ವಕ್ಕೆ ಹಾನಿಯಾಗಿದೆಯೆಂದು ಹೇಳುತ್ತಾರೆ.
Tuesday, October 21, 2014
ಸದಸ್ಯ:Bschandrasgr - ವಿಕಿಪೀಡಿಯ
ನನ್ನ ಕಾಣಿಕೆಗಳಿಗೆ ಹೋಗಿ-> (ಸದಸ್ಯ:Bschandrasgr/ಪರಿಚಯ)ನೋಡಿ ಸಾಗರ-ಶಿವಮೊಗ್ಗ-ಕರ್ನಾಟಕ ==ಭೇಟಿಕೊಡಿ ಮತ್ತು ಸಲಹೆ ಕೊಡಿ;;.ಬಿ.ಎಸ್ ಚಂದ್ರಶೇಖರ ಸಾಗರ
ನನ್ನ ಕಾಣಿಕೆಗಳಿಗೆ ಹೋಗಿ-> (ಸದಸ್ಯ:Bschandrasgr/ಪರಿಚಯ)ನೋಡಿ ಸಾಗರ-ಶಿವಮೊಗ್ಗ-ಕರ್ನಾಟಕ ==ಭೇಟಿಕೊಡಿ ಮತ್ತು ಸಲಹೆ ಕೊಡಿ;;.ಬಿ.ಎಸ್ ಚಂದ್ರಶೇಖರ ಸಾಗರ
Saturday, September 20, 2014
ಕನ್ನಡದ ಕಣ್ವ’
*ಕನ್ನಡದಲ್ಲಿ ಎಂ.ಎ. ಮಾಡಲು ತರಗತಿಗಳೇ ಇರಲಿಲ್ಲ. ಕನ್ನಡ ಅಧ್ಯಾಪಕರಿಗೆ ಇಂಗ್ಲಿಷ್ ಅಧ್ಯಾಪಕರಿಗಿಂತ ಕಡಿಮೆ ಸಂಬಳ. ’ಓದುವುದಕ್ಕೆ ಕನ್ನಡದಲ್ಲಿ ಏನಿದೆ?’ ಎಂದೇ ಬಹು ಮಂದಿಯ ಭಾವನೆ. ಕನ್ನಡದಲ್ಲಿ ಬರೆಯುವುದು-ಮಾತ ನಾಡುವುದು ಹಾಸ್ಯಕ್ಕೆ ವಸ್ತು. ಇಂತಹ ಕಾಲದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀಕಂಠಯ್ಯನವರು ನಾಡಿನ ಮೂಲೆಮೂಲೆಗಳನ್ನೂ ಸುತ್ತಿ ದರು. ಕನ್ನಡದಲ್ಲಿ ಭಾಷಣ ಮಾಡಿದರು, ಬರೆದರು. *ಹೀಗೆ ಕನ್ನಡ ಅನಾಥವಾಗಿದ್ದಾಗ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟು , ಕಣ್ವರು ಅನಾಥ ಶಕುಂತಲೆಯನ್ನು ಬೆಳಸಿದಂತೆ ಅನಾಥವಾಗಿದ್ದ ಕನ್ನಡ ಭಾಷೆಯನ್ನು ಬೆಳೆಸಲು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆಯೆರೆದರು
- ಬಿ.ಎಂ.ಶ್ರೀಕಂಠಯ್ಯ (Shree B.M.Srikanthayya )
*ಕನ್ನಡದಲ್ಲಿ ಎಂ.ಎ. ಮಾಡಲು ತರಗತಿಗಳೇ ಇರಲಿಲ್ಲ. ಕನ್ನಡ ಅಧ್ಯಾಪಕರಿಗೆ ಇಂಗ್ಲಿಷ್ ಅಧ್ಯಾಪಕರಿಗಿಂತ ಕಡಿಮೆ ಸಂಬಳ. ’ಓದುವುದಕ್ಕೆ ಕನ್ನಡದಲ್ಲಿ ಏನಿದೆ?’ ಎಂದೇ ಬಹು ಮಂದಿಯ ಭಾವನೆ. ಕನ್ನಡದಲ್ಲಿ ಬರೆಯುವುದು-ಮಾತ ನಾಡುವುದು ಹಾಸ್ಯಕ್ಕೆ ವಸ್ತು. ಇಂತಹ ಕಾಲದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀಕಂಠಯ್ಯನವರು ನಾಡಿನ ಮೂಲೆಮೂಲೆಗಳನ್ನೂ ಸುತ್ತಿ ದರು. ಕನ್ನಡದಲ್ಲಿ ಭಾಷಣ ಮಾಡಿದರು, ಬರೆದರು. *ಹೀಗೆ ಕನ್ನಡ ಅನಾಥವಾಗಿದ್ದಾಗ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟು , ಕಣ್ವರು ಅನಾಥ ಶಕುಂತಲೆಯನ್ನು ಬೆಳಸಿದಂತೆ ಅನಾಥವಾಗಿದ್ದ ಕನ್ನಡ ಭಾಷೆಯನ್ನು ಬೆಳೆಸಲು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆಯೆರೆದರು
Wednesday, June 18, 2014
ತತ್ತ್ವಶಾಸ್ತ್ರ
ತತ್ತ್ವಶಾಸ್ತ್ರ
- ದರ್ಶನಶಾಸ್ತ್ರ ಆಧಾರ: ಭಾರತೀಯ ತತ್ತ್ವಶಾಸ್ತ್ರ(ಭಾರತೀಯ ತತ್ವಶಾಸ್ತ್ರ ) ಪರಿಚಯ
- ಚಾರ್ವಾಕ ದರ್ಶನ
- ಜೈನ ಧರ್ಮ-
- ಬೌದ್ಧ ಧರ್ಮ -
- ಸಾಂಖ್ಯ-
- (ಯೋಗ)->ರಾಜಯೋಗ
- ನ್ಯಾಯ ದರ್ಶನ
- ವೈಶೇಷಿಕ ದರ್ಶನ;
- ಮೀಮಾಂಸ-
- ವೇದಾಂತ ದರ್ಶನ / ಉತ್ತರ ಮೀಮಾಂಸಾ--
- ಅದ್ವೈತ --
- ಆದಿ ಶಂಕರರು ಮತ್ತು ಅದ್ವೈತ
- ವಿಶಿಷ್ಟಾದ್ವೈತ ದರ್ಶನ ಆರಂಭ
- ದ್ವೈತ ದರ್ಶನ - ಮಾಧ್ವ ಸಿದ್ಧಾಂತ
- ಶೈವ ದರ್ಶನಗಳು ಅಥವಾ ಶೈವ ಸಿದ್ಧಾಂತಗಳು--
- ಶಕ್ತಿ ವಿಶಿಷ್ಟಾದ್ವೈತ -
- ಪಂಚ ಕೋಶ :- ವಿವೇಕ ಚೂಡಾಮಣಿಯಲ್ಲಿ ಪಂಚ ಕೋಶಗಳು.
- ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಶ್ರೀ ಮಧ್ವಾಚಾರ್ಯರು ಬರೆದ ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ ಗ್ರಂಥದಲ್ಲಿ ಬರುವ ದ್ವೈತ ಸಿದ್ಧಾಂತ
- ಭಾರತೀಯ ತತ್ವಶಾಸ್ತ್ರ ಸಮೀಕ್ಷೆ
- ವೇದಗಳು
- ಕರ್ಮ ಸಿದ್ಧಾಂತ
- ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು;
- ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ
- ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ --ಜೀವ
- ಮೋಕ್ಷ - ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ
- ಜ್ಞಾನ-ಕರ್ಮ ವಿವಾದ
Thursday, June 5, 2014
ಸುಭಾಷಿತಗಳು
ಸುಭಾಷಿತಗಳು
-
- ೧
- ಹತ್ವಾ ಲೋಚನ ವಿಶಿಖೈ ದೃಷ್ಟ್ವಾ |
- ಗತ್ವಾ ಕದಚಿತ್ ಪದಾನಿ ಪದ್ಮಾಕ್ಷಿ||
- ಜೀವತಿ* ಯುವಾ ನ ವಾ ಕಿಂ|
- ಭೂಯೋ ಭೂಯೋ ವಿಲೋಕಯತಿ||
- (*ದೃಷ್ಟ್ವಾಯುವಂ)??
-
- ೨
- ಋಣಕಾರಿ ಪಿತಾಶತ್ರು ಮಾತಾ ಚ ವ್ಯಭಚಾರಿಣೀ
- ರೂಪವತೀ ನಾರೀ ಶತ್ರು, ಪುತ್ರ ಶತ್ರುರಪಂಡಿತಃ |
-
- ೩
- ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್|
- ನ ಬ್ರೂಯಾತ್ ಸತ್ಯಮಪ್ರಿಯಂ ||
- ಪ್ರಿಯಂಚ ನಾನೃತಂ ಬ್ರೂಯಾತ್ |
- ಏಷ ಧರ್ಮಃ ಸನಾತನಃ ||
visit:https://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:Bschandrasgr/%E0%B2%AA%E0%B2%B0%E0%B2%BF%E0%B2%9A%E0%B2%AF
Wednesday, June 4, 2014
Subscribe to:
Posts (Atom)