Tuesday, January 31, 2012

ಸಂಧ್ಯಾವಂದನೆ ಪೂರ್ಣ ಪಾಠ



~||ಶ್ರೀರಸ್ತು |~
ಸಂಧ್ಯಾವಂದನೆ  ಹವ್ಯಕರು ಅನುಸರಿದುವ ಬೋಧಾಯನ ಪದ್ಧತಿ
(ಸಾಗರ ತಾಲ್ಲೂಕು, ಬೆಳ್ಳೆಣ್ಣೆ ಗ್ರಾಮದ, ಬೆಗಡೀಪಾಲು ವಾಸಿ ಶ್ರೀತಿಮ್ಮಯ್ಯನವರು ನನಗಾಗಿ ನನ್ನ ತಂದೆಯವರಿಗೆ ದಿನಾಂಕ: ೨೬-೧೦-೧೯೪೨ ರಲ್ಲಿ ಬರೆದ ಪೂರ್ಣ ಸಂಧ್ಯಾವಂದನೆಯ ಪಾಠದ ಒಂದು ನೋಟ್ ಪುಸ್ತಕವನ್ನು ೧೯೪೫-೪೬ರಲ್ಲಿ  ಕೊಟ್ಟಿದ್ದು.  ಈ ಪೂರ್ಣ ಸಂಧ್ಯಾವಂದನೆಯ ಪಾಠವುಈಗ ಬೇರೆಡೆ ಅಲಭ್ಯವಾಗಿದ್ದು, ಅದನ್ನು ಕುತೂಹಲಕ್ಕಾದರೂ ನೋಡಲು ಅಪೇಕ್ಷಿಸುವವರಿಗೆ ಲಭ್ಯವಾಗಲಿ ಎಂದು ಯಥಾ ರೀತಿ  ಕಂಪ್ಯೂಟರಿನಲ್ಲಿ ದಾಖಲಿಸಿರುತ್ತೇನೆ. ಕೈ ಬರಹದ ಅಕ್ಷರಗಳು ಕೆಲವೆಡೆ ಅಸ್ಪಷ್ಟವಿದ್ದು ತಿದ್ದುಪಡಿ ಅಗತ್ಯವಿರಬಹುದು. ಸಂಗ್ರಹ : ಬಿಎಸ್. ಚಂದ್ರಶೇಖರ, ಸಾಗರ. ದಿ ೩೦-೦೬-೨೦೧೦) 31-1-2012
?
|| ಶ್ರೀರಸ್ತು || ಮಂಗಲಮಸ್ತು || ಶುಭಮಸ್ತು|| ಗಣೇಶಾಯ ನಮಃ || ಶ್ರೀ ಜಗದಂಬಾಯೈ ನಮಃ || ಗುರುಚರಣವಿಂದಾಭ್ಯಾಂನ್ನಮಃ || ಶ್ರೀ ರಾಮಚಂದ್ರಾಯ ನಮಃ || ಶ್ರೀ ಶಾರದಾಂಬಾಯೈ ನಮಃ || ಜಗಧೀಶನು ಜಯವೀಯಲಿ || ಶ್ರೀಮತ್ಸಚ್ಚಿದಾನಂದಗುರುಚರಣಾರವಿಂದಾಭ್ಯಾಂ ನಮಃ || 
ಪೀಠಿಕೆ : ಸಂಧ್ಯಾವಂದನೆ ಮಾಡುವ ಸಂಪ್ರದಾಯ ಬಹಳ ಪ್ರಾಚೀನ ಕಾಲದಿಂದಲೂ ಇದ್ದಂತೆ ಕಾಣುತ್ತದೆ. ರಾಮಾಯಣ ಮಹಾಕಾವ್ಯದಲ್ಲಿ ವಿಶ್ವಾಮಿತ್ರ ಋಷಿಯು ಶ್ರೀ ರಾಮನಿಗೆ ಬೆಳಗಾಯಿತು ಏಳು ಸಂಧ್ಯಾ ವಿಧಿಗಳನ್ನು ಮಾಡು ಎಂದು ಎಚ್ಚರಿಸುತ್ತಾನೆ.
ಸಂಧ್ಯಾವಂದನೆಗೆ ತ್ರಿಕಾಲವನ್ನು ಅಥವಾ ತ್ರಿಸಂಧ್ಯೆಯನ್ನು ಹೇಳಿದೆ; ಬೆಳಿಗ್ಗೆ, ಮದ್ಯಾಹ್ನ ಮತ್ತು ಸಂಜೆ. ಅದಕ್ಕೆ ತಕ್ಕಂತೆ ಮಂತ್ರಗಳನ್ನೂ ಜೋಡಿಸಿದೆ.  ಸಧ್ಯದಲ್ಲಿ ಎರಡು ಕಾಲದಲ್ಲಿ ಮಾತ್ರ ಆಚರಣೆ  ಮಾಡುವುದು ರೂಢಿಯಲ್ಲಿರುವುದು - ಬೆಳಗಿನ ಮತ್ತು ಮದ್ಯಾಹ್ನದ ಕ್ರಿಯೆಗಳನ್ನು ಒಟ್ಟಿಗೆ ಸೇರಿಸಿ ಬೆಳಗಿನಲ್ಲಿ ಅಥವಾ ಮಧ್ಯಾಹ್ನ  ಆಚರಿಸುವುದು. ಸಂಜೆ ಸೂರ್ಯಾಸ್ತ ಸಮಯದಲ್ಲಿ ಒಮ್ಮೆ  ಸಂಧ್ಯಾವಂದನೆ ಮಾಡುವುದು.  ಶ್ರೌತ ಸ್ಮಾರ್ತ ಪದ್ದತಿಗಳನ್ನೊಳಗೊಂಡ  ಈ ಕ್ರಿಯೆಗಳು ನೈಮಿತ್ತಿಕ  ಕರ್ಮಗಳಲ್ಲಿ ಸೇರಿದೆ. ಇದನ್ನು ಆಚರಿಸುವುದರಿಂದ ಮನಸ್ಸು ಅಥವಾ ಚಿತ್ತ ಶುದ್ಧಿಯಗುವುದೆಂಬುದು ಶ್ರೀ ಶಂಕರರ ಅಭಿಪ್ರಾಯ.  ಈ ಕ್ರಿಯೆ ಮಾಡುವುದರಿಂದ ಪುಣ್ಯವೂ ಇಲ್ಲ ಬಿಡುವುದರಿಂದ ಪಾಪವೂ ಇಲ್ಲ. ಆದರೆ ಬಿಡುವುದರಿಂದ ಕರ್ತವ್ಯ ಲೋಪವಾಗುವುದೆಂದು ಹೇಳಿದೆ. ಈ ಸಂಧ್ಯಾವಂದನಾದಿ ನಿತ್ಯ ಕ್ರಿಯೆಗಳು ಅದರ  ಹೆಸರೇ ಹೇಳುವಂತೆ ಭಗವಂತನಿಗೆ ಧನ್ಯವಾದವನ್ನು ಅರ್ಪಿಸುವ ಕ್ರಿಯೆಗಳಾಗಿವೆ.
(ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು ; ಮಣೆ ಅಥವಾ ಚಾಪೆಯ ಮೇಲೆ ಕುಳಿತು  ಕೈ ಮುಗಿದುಕೊಂಡು  ಪ್ರಾರ್ಥನೆ ಮಾಡಬೇಕು.  ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನ ದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು )  ಸಂಧ್ಯಾವಂದನೆ;- ಹವ್ಯಕರು ಅನುಸರಿದುವ ಬೋಧಾಯನ ಪದ್ಧತಿಯ ಸಂಧ್ಯಾವಂದನೆಯಲ್ಲಿ ಮುಖ್ಯವಾಗಿ ಈ ಹದಿನಾಲ್ಕು ಕ್ರಿಯೆಗಳಿವೆ.
  ೧. ಆಚಮನ ; . ೨. ಮಂತ್ರ ಸ್ನಾನ ೩. ಭಸ್ಮಧಾರಣ ; ೪. ಸಂಕಲ್ಪ ; ೫. ಮಾರ್ಜನ ; ೬. ಜಲ ಪ್ರಾಶನ ( ದುರಿತ ನಿವಾಣ) ; ೭. ಪುನಃ ಮಾರ್ಜನ ; ೮. ಅರ್ಘ್ಯ ಪ್ರದಾನ೯. ಗಾಯತ್ರೀ ಜಪ; ೧೦. ಸೂರ್ಯ ಉಪಸ್ಥಾನ (ಸೂರ್ಯನ ಬೀಳ್ಕೊಡಿಗೆ ವಂದನೆ) ೧೧. ಅಭಿವಾದನ ; ೧೨. ಅಷ್ಟಾಕ್ಷರೀ ಜಪ ; ೧೩. ಪಂಚಾಕ್ಷರೀ ಜಪ; ೧೪. ಭಗವದರ್ಪಣ.  


ಶ್ರೀರಸ್ತು || ಶ್ರೀ ಗಣೇಶಾಯ ನಮಃ || ಪ್ರಾರ್ಥನೆ :-
ವಂದೇ ವಿಘ್ನೇಶ್ವರಂ ದೇವಂ ಸರ್ವ ವಿಘ್ನಾಧಿದೈವತಂ |
ಅಂತರಾಯ ನಿವೃತ್ಯರ್ಥಂ ತಂ ನಮಾಮಿ ಗಜಾನನಂ ||
ಗುರುಬ್ರಹ್ಮ ಗುರುರ್ವಿಷ್ಣೋ ಗುರರ್ದೇವೋ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ||
(ಕುಲ ದೇವತಾಭ್ಯೋ ನಮಃ - ಕುಲದೇವತೆಯನ್ನು/ಗಳನ್ನು ಸ್ಮರಿಸು ; ಉದಾ:)
ಶ್ರೀ ಲಕ್ಷ್ಮಿ ನಾರಾಯಣಾಭ್ಯೋ ನಮಃ | ಶ್ರಿಲಕ್ಷ್ಮಿನಾರಾಯಣಾಯನಮಃ) (೧ ಲಕ್ಷ್ಮಿ ಮತ್ತು ನಾರಾಯಣ ಇಬ್ಬರಿಗೂ ನಮಸ್ಕಾರ - ೨. ಲಕ್ಷ್ಮಿಸಹಿತನಾದ ನಾರಾಯಣನಿಗೆ ಒಬ್ಬನಿಗೇ ನಮಸ್ಕಾರ  ಯಾವುದಾದರೂ ಒಂದು ಕ್ರಮ ಅನುಸರಿಸ ಬೇಕು)
(ಶ್ರೀ ಲಕ್ಷ್ಮಿವೆಂಕಟರಮಣಾಭ್ಯೋ ನಮಃ|| ಶ್ರೀ ಲಕ್ಷ್ಮಿವೆಂಕಟರಮಣಾಯ ನಮಃ |)
(ಇಷ ದೇವತಾಭ್ಯೋ ನಮಃ - ತನಗೆ ಪ್ರೀತಿಯುಳ್ಳ ದೇವರನ್ನು ಮತ್ತು ಗುರುಗಳನ್ನು ನೆನೆಯುವುದು, ನಮಿಸುವುದು ಉದಾ;)   ಶ್ರೀ ರಾಮಚಂದ್ರಾಯ ನಮಃ |ಶ್ರೀ ಕೃಷ್ಣಪರಮಾತ್ಮನೇ ನಮಃ || ಶ್ರೀ ಶಂಕರ ಭಗವತ್ಪಾದ ಗುರವೇ ನಮಃಶ್ರೀ ಶಾರದಾಂಬಾಯೈ ನಮಃ |
(ಪುನಹ ಗಣಪತಿಯ ವಂದನೆಯಿಂದ ಸಂಧ್ಯಾವಂದನೆ ಪ್ರಾರಂಭ) :-



                                 ***** *****
ವಂದೇ ವಿಘ್ನೇಶ್ವರಂ  ದೇವಂ ಸರ್ವವಿಘ್ನಾಧಿದೈವತಂ | ಅಂತರಾಯ ನಿವೃತ್ಯರ್ಥಂ ತನ್ನಮಾಮಿ ಗಜಾನನಂ ||||
ಓಂ ರುಗ್ವೇದಾಯ ಸ್ವಾಹಾ ||  ಓಂ ಯಜುರ್ವೇದಾಸ್ವಾಹಾ ||  ಓಂ ಸಾಮವೇದಾಯ ಸ್ವಾಹಾ || ಇತಿ ತ್ರಿರಾಚಮ್ಯ || (ಆಚಮ್ಯ -ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ ಬಲಗೈ ಅನಾಮಿಕಕ್ಕೆ ಹೆಬ್ಬೆರಳು ಸೇರಿಸಿ ಅಂಗೈ ಮಧ್ಯಕ್ಕೆ ೧ ಚಮಚ ನೀರು ಹಾಕಿಕೊಂಡು ಪ್ರತಿ ಮಂತ್ರಕ್ಕೂ ೧ ಬಾರಿಯಂತೆ ತುಟಿಗೆ ತಾಗಿಸಿ ಎಂಜಲಾಗದಂತೆ ಕುಡಿಯುವುದು - ಸ್ಮಾರ್ಥ ಸಂಪ್ರದಾಯದಲ್ಲಿ ಆಚಮನಕ್ಕೆ ೧ ಓಂ ಕೇಶವಾಯ ಸ್ವಾಹಾ ೨.ಓಂ ನಾರಾಯಣ ಸ್ವಾಹಾ ೩.ಓಂ ಮಾಧವಾಯ ಸ್ವಾಹಾ, ಅಥವಾ ೧. ಓಂ ಅಚ್ಯುತಾಯ ನಮಃ,೨. ಓಂ ಅನಂತಾಯ ನಮಃ. ೩. ಓಂ ಗೋವಿಂದಾಯ ನಮಃ. ಎಂದು ಹೇಳಿ ಆಚಮನ ಮಾಡುವುದು ಸಂಪ್ರದಾಯ.)- ಇದು ಒಂದು ಸುತ್ತು 

ಆಚಮನ-ತ್ರಿರಾಚಮ್ಯ|| ಓಂ ರುಗ್ವೇದಾಯ ಸ್ವಾಹಾ ||  ಓಂ ಯಜುರ್ವೇದಾಸ್ವಾಹಾ ||  ಓಂ ಸಾಮವೇದಾಯ ಸ್ವಾಹಾ || 
  ಮಂತ್ರ ಸ್ನಾನ
ಓಂ ಅಪವಿತ್ರಃ ಪವಿತ್ರೋ ವಾ| ಸರ್ವಾವಸ್ಥಾಂ ಗತೋSಪಿ ವಾ || ಯಃ ಸ್ಮರೇತ್ ಪುಂಡರೀಕಾಕ್ಷಂ || 
ಸ ಬಾಹ್ಯಾಭ್ಯಂತರಃ ಶುಚಿಃ || ಇತಿ ಹರಿಸ್ಮರಣಂ ಕೃತ್ವಾ ||
ಇತಿ ತ್ರಿರಾಚಮ್ಯ || ಆಚಮ್ಯ -ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ

ಪ್ರತಿ ಸ್ಥಾನಂ ಸಜಲಮಭಿಮೃಶೇತ್ || ಓಂ ಅಥರ್ವವೇದಾಯನಮಃ | ಯಿತ್ಯಂಗುಷ್ಠ ಮೂಲೇ ನೋತ್ತರೋಷ್ಠಂ || ಓಂ ಇತಿಹಾಸ ಪುರಾಣೇಭ್ಯೋ ನಮಃ | ಇತ್ಯಧರೋಷ್ಠಂ (ಅಧೋಷ್ಠಂ ?) || ಓಂ ಅಗ್ನಯೇ ನಮಃ | ಯಿತಿ ಪಾಣಿನಾ ಮುಖಮವಾಙ್ಮೃ ಜೇತ್|| ಓಂ ನಕ್ಷತ್ರೇಭ್ಯೋ ನಮಃ ಯಿತಿ ವಾಮ ಪಾಣಿಮಭ್ಯುಕ್ಷ್ಯ || ಓಂ ವಿಷ್ಣುವೇ ನಮಃ | ಯಿತಿ ಪಾದಾಭ್ಯುಕ್ಷ್ಯ || ಓಂ ಸೂರ್ಯಾಯ ನಮಃ | ಓಂ ಚಂದ್ರಾಯ ನಮಃ | ಯಿತ್ಯಂಗುಷ್ಠನಾಮಿ ಕಾಭ್ಯಾಂ ದಕ್ಷಿಣ ವಾಮ ನೇತ್ರಂ || ಓಂ ಪ್ರಾಣಾಯ ನಮಃ | ಓಂ ಅಪಾನಾಯ ನಮಃ | ಯಿತ್ಯಂಗುಷ್ಠ ತರ್ಜನೀಭ್ಯಾಂ ದಕ್ಷಿಣ ವಾಮ ನಾಸಿಕೇ || ಓಂ ದಿಗ್ಭ್ಯೋ ನಮಃ | ಓಂ ದಿಗ್ಭ್ಯೋ ನಮಃ | ಯಿತ್ಯಂಗುಷ್ಠ ಕನಿಷ್ಠಿಕಾಭ್ಯಾಂ ದಕ್ಷಿಣ ವಾಮ ಶ್ರೋತ್ರೇ || ಓಂ ಯಿಂದ್ರಾಯ ನಮಃ | ಓಂ ಯಿಂದ್ರಾಯ ನಮಃ | ಯಿತ್ಯಂಗುಷ್ಠ ಮಧ್ಯಮಾಭ್ಯಾಂ ದಕ್ಷಿಣ ವಾಮ ಬಾಹು || ಓಂ ಪ್ರಥಿವ್ಯೈ ನಮಃ |ಓಂ ಪ್ರಥಿವ್ಯೈ ನಮಃ | ಯಿತಿ ದಕ್ಷಿಣ ವಾಮ ಪಾದೌ || ಓಂ ಅಂತರಿಕ್ಷಾಯೈ ನಮಃ | ಓಂ ಅಂತರಿಕ್ಷಾಯೈ ನಮಃ | ಯಿತಿ ದಕ್ಷಿಣ ವಾಮ ಜಾನು|| ಓಂ ದಿವೇ ನಮಃ | ಯಿತಿ ಗುಹ್ಯಂ || ಓಂ ಬ್ರಹ್ಮಣೇ ನಮಃ | ಯಿತಿ ಅಂಗುಷ್ಠೇನ ನಾಭಿಂ || ಓಂ ರುದ್ರಾಯ ನಮಃ | ಯಿತಿ ಪಾಣಿ ತಳೇನ ಹೃದಯಂ || ಓಂ ಶಿವಾಯ ನಮಃ | ಯಿತಿ ಸರ್ವಾಭಿ ರಂಗುಲೀಭಿ ಃ ಶಿರಃ || ಓಂ ಸಪ್ತರುಷಿಬ್ಯೋ ನಮಃ | ಯಿತಿ ಶಿಖಾಂಚ ಸ್ಪೃಶೇತ್ || ಇತ್ಯಾಚಮನಂ ||

|| ಅಥ ಭಸ್ಮ ಧಾರಣಂ ||
ಪುನಃ ಪೂರ್ವದಾಚಮ್ಯ || ಅಥ ಭಸ್ಮಂ ಗ್ರಹೀತ್ವಾ || ಓಂ ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋನಮೋ|| ಭವೇ ಭವೇ ನಾತಿ ಭವೇ ಭವಸ್ಮಾಂ ಭವೋಧ್ಭವಾಯನಮಃ ||||  ಓಂ ವಾಮದೇವಾಯ ನಮೋ ಜೇಷ್ಠಾಯ ನಮಃ ಶ್ರೇಷ್ಠಾಯ ನಮೋ ರುದ್ರಾಯ ನಮಃ ಕಾಲಾಯ ನಮಃ ಕಲವಿಕರಣಾಯ ನಮೋ ಬಲವಿಕರಣಯನಮೋ ಬಲಾಯ ನಮೋ ಬಲ ಪ್ರಮಥನಾಯ ನಮಃ ಸರ್ವ ಭೂತ ದಮಯನಾಯ ನಮೋ ಮನೋನ್ಮನಾಯ ನಮಃ |||| ಓಂ ಅಘೋರೇಭ್ಯೋSಥ ಘೋರೇಭ್ಯೋ  ಘೋರ ಘೋರ ತರೇಭ್ಯಃ ||||  ಸರ್ವೇಭ್ಯ ಸರ್ವ ಶರ್ವೇಭ್ಯೋ ನಮಸ್ತೇ ಅಸ್ತು ರುದ್ರ ರೂಪೇಭ್ಯಃ ||||  ಓಂ ತತ್ಪರುಷಾಯ ವಿದ್ಮಹೇ ಮಹಾ ದೇವಾಯ ಧೀಮಹಿ| ತನ್ನೋ ರುದ್ರಃ ಪ್ರಚೋದಯಾತ್ |||| ಈಶಾನ ಸರ್ವವಿದ್ಯಾನಾಮೀಶ್ವರಃ  ಸರ್ವ ಭೂತಾನಾಂ ಬ್ರಹ್ಮಾಧಿಪತಿರ್ಬ್ರ ಹ್ಮಣೋಧಿಪತಿರ್ಬ್ರ ಹ್ಮಣೋSಧಿಪತಿರ್ಬ್ರಹ್ಮಾ ಶಿವೋ ಮೇ ಅಸ್ತು ಸದಾಶಿವೋಂ ||||  ಯಿತಿ ಪಂಚ ಬ್ರಹ್ಮ ಮಂತ್ರೈರಭಿಮಂತ್ರ್ಯ || ಓಂ ಮಾ ನಸ್ತೋಕೇ ತನಯೇ ಮಾನ ಆಯುಷಿ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ ||  ವೀರಾನ್ಮಾನೋ ರುದ್ರ ಭಾಮಿತೋSವಧೀರರ್ಹವಿಷ್ಮಂತೋ  ನಮಸಾ ವಿಧೇಮ ತೇ|| ಯಿತ್ಯಾಲೋಡ್ಯ || ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ || ಊರ‍್ವಾರುಕ ಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ ಮಾಮೃತಾತ್||  ಯೇತೇಸಹಸ್ರಯುತಂ ಪಾಶಾ ಮೃತ್ಯೋರ್ಮತ್ಯಾಯ ಹಂತವೇ | ತಾನ್ಯಜ್ಞಸ್ಯ ಮಾಯಯಾ  ಸರ್ವಾನವ ಯಜಾಮಹೇ || ಅಗ್ನಿರಿತಿ ಭಸ್ಮ || ವಾಯುರಿತಿ ಭಸ್ಮ || ಜಲಮಿತಿ ಭಸ್ಮ || ಸ್ಥಲಮಿತಿ ಭಸ್ಮ ||ವ್ಯೋಮೇತಿ ಭಸ್ಮ || ಸರ್ವ ಗುಂ ಹವಾ ಯಿದಂ ಭಸ್ಮ || ಮನ ಏತಾನಿ ಚಕ್ಷೂ ಗುಂಷಿ ಭಸ್ಮಾನಿ||
ಇತಿ ಮಧ್ಯಮಾನಾಮಿಕಾಂಗುಷ್ಠೈರ್ವಾ ತರ್ಜನೀಮಧ್ಯಮಾನಾ ಮಿಕಾಂಗುಷ್ಠೈ ಲಲಾಟೇ ವಾಮನೇತ್ರಾಂತದಾರಭ್ಯದಕ್ಷಿಣ ನೇತ್ರಾಂತ ಪರ್ಯಂತಂ ತ್ರಿಪುಂಡ್ರಂ ಧೃತ್ವಾ ||  ತಥೈವ ಹೃದಯ ನಾಭಿ ಗಲಾಂ ಸ ಬಾಹು ಕುಕ್ಷಿ ಶಿರಃ ಚಕ್ಷು ಸ್ಥಾನೇಷು ಧಾರಯೇತ್||
||ಅಥ ದ್ವಿರಾಚಮ್ಯ||  
ಪ್ರಾಣಾಯಾಮಂ ಕುರ್ಯಾತ್ ||
ಓಂ ಪ್ರಣವಸ್ಯ ಪರಬ್ರಹ್ಮ ಋಷಿಃ -(ಇತಿ ಶಿರಸಿ) |  ಗಾಯತ್ರೀ ಛಂದಃ (ಇತಿ ಮುಖೇ) | ಪರಮಾತ್ಮಾ ದೇವತಾ (ಇತಿ ಹೃದಯೇ) | ಇತಿ ವಿನ್ಯಸ್ಯ| ಪ್ರಾಣಾಯಾಮೇ ವಿನಿಯೋಗಃ|| ಓಂ ಭೂಃ -ಇತಿ ಪಾದಯೋಃ() | ಓಂ ಭುವಃ - ಇತಿ ಜಾನುನೋ | ಓಗ್ಂ ಸುವಃ - ಇತ್ಯೋರ್ವೋಃ | ಓಂ ಮಹಃ - ಇತಿ ಜಠರೇ | ಓಂ ಜನಃ -ಇತಿ ಕಂಠೇ | ಓಂ ತಪಃ - ಇತಿ ಮುಖೇ | ಓಗ್ ಂ ಸತ್ಯಂ - ಇತಿ ಶಿರಸಿ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋSಮೃತಂ ಬ್ರಹ್ಮ ಭೂರ್ಭುವಸ್ಸುವರೋಂ || ಯಿತಿ ತ್ರಿವಾರಮುಚ್ಚಾರಯೇತ್||  (ಪ್ರಾಣಾಯಾಮ :  ಇತ್ಯಂಗುಷ್ಠಕನಿಷ್ಠಾನಾಮಿಕಾಭಿಃ ನಾಸಿಕಾಂ ಪೀಡಯಿತ್ವಾ ವಾಮ ನಾಸಿಕಾಯಾ ವಾಯುಮಾಪೂರಯನ್ ಗಾಯತ್ರೀಂ ಏವಂ ತ್ರಿರ್ಜಪಿತ್ವಾ ದಕ್ಷಿಣ ನಾಸಿಕಯಾ ಶನೈರ್ವಾಯುಂ ಬಹಿರ್ನಿಸ್ಸಾರಯೇತ್-|| ಯಿತಿ ಪ್ರಾಣಾನಾಯಮ್ಯ||
|| ಸಂಕಲ್ಪ || ( ವಿಷ್ಣೋ ವಿಷ್ಣೋ ವಿಷ್ಣೋರಾಜ್ಞಯಾ ಪ್ರವರ್ತ ಮಾನಸ್ಯ ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಹರೇಃ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ  ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತಖಂಡೇ ಭಾರತವರ್ಷೇ ಮಹಾಮೇರೋರ್ದಕ್ಷಿಣೇ ಪಾರ್ಷ್ವೇ ಶ್ರೀಮದ್ಗೋದಾವರಿಯಾಂ ದಕ್ಷಣೇತೀರೇ ಗೋಕರ್ಣಮಂಡಲೇ ಗೋರಾಷ್ಟ್ರ  ದೇಶೇ ಭಾಸ್ಕರ ಕ್ಷೇತ್ರೇ ಸಹ್ಯಪರ್ವತೇ ಶಾಲಿವಾಹನ ಶಕಾಬ್ದೇ-) ||
ಅಸ್ಮಿನ್ ವರ್ತಮಾನಕಾಲೇ ವ್ಯಾವಹಾರಿಕೇ --ಸಂವತ್ಸರೇ,          --ಅಯನೇ,  --ಋತೌ , --ಮಾಸೇ, --ಪಕ್ಷೇ,  --ತಿಥೌ, --ವಾಸರೇ, ಮಮೋಪಾತ್ತ ದುರಿತಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾಥಃ / ಮದ್ಯಾಹ್ನ / ಸಾಯಂ / ಸಂಧ್ಯಾ ಮುಪಾಸ್ಯೆ || ಯಿತಿ ಸಂಕಲ್ಪ್ಯ ||
|| ಅಥ ನವ ಮಾರ್ಜನಂ ಕುರ್ಯಾತ್ ||
ಓಂ ಆಪೋಹಿಷ್ಠಾ ಮಯೋಭುವ ಸ್ತಾನ ಊರ್ಜೇ ದಧಾತನಃ| ಓಂ ಮಹೇರಣಾಯಚಕ್ಷಸೇ || ಯಿತಿ ಪಾದಯೋಃ ||||  ಓಂ ಯೋ ವಃ ಶಿವತಮೋ  ರಸಃ ಓಂ ತಸ್ಯ ಭಾಜಯತೇ ಹನಃ | ಓಂ ಉಷತೀರಿವ ಮಾತರ: || ಯಿತಿ ಮೂಧ್ನಿ |||| ಓಂ ತಸ್ಮಾ ಅರಂಗ ಮಾಮವಃ | ಓಂ ಯಸ್ಯಕ್ಷಯಾಯ ಜಿನ್ವಥಓಂ ಆಪೋಜನಯಥಾಚನಃ||  ಯಿತಿ ಹೃದಯೇ |||| ಓಂ ಆಪೋಹಿಷ್ಠಾ ಮಯೋಭುವಸ್ಥಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ || ಯಿತಿ ಮೂಧ್ನಿ ||||  ಓಂ ಯೋವಃ ಶಿವತಮೋರಸಸ್ತಸ್ಯಭಾಜಯತೇ ಹನಃ |ಓಂ ಉಶತೀರಿವ ಮಾತರಃ || ಯಿತಿ ಹೃದಯೇ ||||  ಓಂ ತಸ್ಮಾ ಅರಂಗಮಾಮವೋ ಯಸ್ಯಕ್ಷಯಾಯ ಜಿನ್ವಥ || ಓಂ ಆಪೋ ಜನಯತಾಚನಃ || ಯಿತಿ ಪಾದಯೋಃ|| ||  ಓಂ ಆಪೋಹಿಷ್ಠಾ ಮಯೋಭುವ ಸ್ಥಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ || ಯಿತಿ ಹೃದಯೇ ||||  ಓಂ ಯೋವಃ ಶಿವತಮೋರಸಸ್ತಸ್ಯಭಾಜಯತೇ ಹನಃ |ಓಂ ಉಶತೀರಿವ ಮಾತರಃ || ಯಿತಿ ಪಾದಯೋಃ ||||  ಓಂ ತಸ್ಮಾ ಅರಂಗಮಾಮವೋ ಯಸ್ಯಕ್ಷಯಾಯ ಜಿನ್ವಥ || ಓಂ ಆಪೋ ಜನಯತಾಚನಃ || ಯಿತಿ ಮೂದ್ನಿ||||  ಯಿತಿ ನವ ಮಾರ್ಜಯಿತ್ವಾ ||
||ಅಥ ಜಲಮಾಧಾಯ|| ಅಥಃ ಪ್ರಾತಃ|| ಓಂ ಸೂರ್ಯಶ್ಚ  ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃಪಾಪೇಭ್ಯೋ ರಕ್ಷಂತಾಂ | ಯದ್ರಾತ್ರಿಯಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ | ರಾತ್ರಿಸ್ತದವಲಂಪತು| ಯತ್ಕಿಂಚ ದುರಿತಂ ಮಯಿ| ಯಿದಮಹಂ ಮಾಮಮೃತಯೋನೌ ಸೂರ್ಯೋ ಜ್ಯೋತಿಷಿ ಜುಹೋಮಿ ಸ್ವಾಹಾ || ಇತ್ಯಾಪಃ ಪೀತ್ವಾ ||
ಜಲ ಪ್ರಾಶನ ( ದುರಿತ ನಿವಾಣ)
 ||ಅಥ ಮಧ್ಯಾಹ್ನೇ|| ಓಂ ಆಪೋವಾ ಇದಗುಂ ಸರ್ವಂ  ವಿಶ್ವಾ ಭೂತಾನ್ಯಾಪಃ ಪ್ರಾಣಾವ ಆಪಃ ಪಶವ ಆಪೋSನ್ನಮಾಪೋSಮೃತಮಾಪಃ ಸಮ್ರಾಡಾಪೋ ವಿರಾಡಾಪಃ ಸ್ವರಾಡಾಪಃ  ಶ್ಚಂದಾಗುಸ್ಯಾಪೋ ಜ್ಯೋತಿಗುಸ್ಯಾಪೋ ಯಜೂಗುಸ್ಯಾಪಃ  ಸತ್ಯಮಾಪಃ ಸರ್ವ ದೇವತಾ ಆಪೋ ಭೂರ್ಭುವಸ್ಸುವರಾಪ ಓಂ || ಯಿತಿ ಜಲಮಭಿಮಂತ್ರ್ಯ || ಓಂ ಆಪಃ ಪುನಂತು ಪೃಥಿವೀಂ  ಪೃಥವೀ ಪೂತಾ ಪುನಾತುಮಾಂ | ಪುನಂತು ಬ್ರಹ್ಮಣ ಸ್ಪತಿ ರ್ಬ್ರಹ್ಮ ಪೂತಾ ಪುನಾತುಮಾಂ ಯದುಚ್ಛಿಷ್ಠಮಭೋಜ್ಯಂ  ಯದ್ವಾ ದುಶ್ಚರಿತಂ ಮಮ ಸರ್ವಂ ಪುನಂತು ಮಾಮಾಪೋS ಸತಾಂಚ ಪ್ರತಿಗ್ರಹ ಗುಂ ಸ್ವಾಹಾ || ಇತ್ಯಾಪಃ ಪೀತ್ವಾ||
 ||ಅಥ ಸಾಯಂಕಾಲೇ || ಓಂ ಅಗ್ನಿ ಶ್ಚ  ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃಪಾಪೇಭ್ಯೋ ರಕ್ಷಂತಾಂ | ಯದಹ್ನಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ | ಅಹಸ್ತದವಲಂಪತು| ಯತ್ಕಿಂಚ ದುರಿತಂ ಮಯಿ| ಯಿದಮಹಂ ಮಾಮಮೃತಯೋನೌ ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ || ಇತ್ಯಾಪಃ ಪೀತ್ವಾ || ದ್ವಿರಾಚಮ್ಯ ||
 ಪುನಃ ಮಾರ್ಜನ 
||ದ್ವಾತ್ರಿಂಶನ್ಮಾರ್ಜನಂ ಕುರ‍್ಯಾತ್ ||
ಓಂ ದಧಿಕ್ರಾವ್ಣೋ ಅಕಾರಿಷಂ ಜಿಷ್ಣೋ ರಶ್ವಸ್ಯ ವಾಜಿನಃ ಸುರಭಿನೋ ಮುಖಾ ಕರತ್ಪ್ರಣ ಆಯೂಗುಂಷಿ ತಾರಿಷತ್ ||||  ಓಂ ಆಪೋಹಿಷ್ಠಾ ಮಯೋಭುವ ಸ್ಥಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ || ಯಿತಿ ದ್ವಾಭ್ಯಾಂ ಶಿರಸಿ ||||  ಓಂ ಯೋವಃ ಶಿವತಮೋರಸಸ್ತಸ್ಯಭಾಜಯತೇ ಹನಃ |ಓಂ ಉಶತೀರಿವ ಮಾತರಃ  ||||  ಓಂ ತಸ್ಮಾ ಅರಂಗಮಾಮವೋ ಯಸ್ಯಕ್ಷಯಾಯ ಜಿನ್ವಥ || ಓಂ ಆಪೋ ಜನಯತಾಚನಃ ||ಯಿತಿ ದ್ವಾಭ್ಯಾಂ ಮುಖೇ||||  ಓಂ ಯಚ್ಛಿದ್ಧೇತೇ ವಿಶೋಯಥಾ ಪ್ರದೇವ ವರುಣವೃತಂ| ಮಿನೀಮಸಿದ್ಯವಿ ದ್ಯವಿ |||| ಓಂ ಯತ್ಕಿಂಚೇದಂ ವರುಣ ದೈವ್ಯೇಜನೇSಭಿದ್ರೋಹಂ ಮನುಷ್ಯಾಶ್ಚರಾಮಸಿ ||  ಅಚಿತ್ತೀ ಯತ್ತವಧರ್ಮಾಯು  ಯೋಪಿ ಮಮಾನಸ್ತಸ್ಮಾ ದೇನಸೋ ದೇವ   ರೀರಿಷಃ ||  ಯಿತಿ ದ್ವಾಭ್ಯಾಸಿಗ್ರೀವಯೋಃ ||||  ಓಂ ಕಿತವಾಸೋ ಯದ್ರಿರಿ ಪುನರ್ (ರ್ನ) ದೀವಿ ಯದ್ವಾಘಾ ಸತ್ಯ ಮುತಯನ್ನ ವಿದ್ಮ ಸರ್ವಾತಾ ವಿಷ್ಯ ಶಿಥಿರೇವ (ಶಿಧಿದೇವ) ದೇವಾಥಾ ತೇ ಸ್ಯಾಮ ವರುಣ ಪ್ರಿಯಾಸಃ ||||  ಓಂ ಹಿರಣ್ಯವರ್ಣಾಃ ಶುಚಯಃ ಪಾವಕಾಃ ಯಾ ಸುಜಾತಃ ಕಶ್ಯಪೋ ಯಾಸ್ವಿಂದ್ರಃ ಅಗ್ನಿಂ ಯಾ ಗರ್ಭಂ ದಧಿರೇ ವಿರೂಪಾಸ್ಥಾನ ಆಪಃ [ಶಗುಸ್ಯೋನಾ**] ಶಗುಶ್ಯೋನಾ ಭವಂತು || ಯಿತಿ ದ್ವಾಭ್ಯಾಂ ಬಾಹೋ ||||  ಓಂ ಯಾಸಾಗುಂ ರಾಜಾ ವರುಣೋ ಯಾತಿ ಮಧ್ಯೇ ಸತ್ಯಾನೃತೇ ಅವಪಶ್ಯಞ್ಜನಾನಾಂ (ಅವಪಶ್ಯಂಜನಾನಾಂ) | ಮಧು ಶ್ಚುತಃ ಶುಚಯೋ ಯಾಃ ಪಾವಕಾಸ್ತಾನ  ಆಪಃ ಶಗ್ಗ್‌ಸ್ಯೋನಾ ಭವಂತು |||| ಓಂ ಯಾಸಾಂದೇವಾ ದಿವಿಕೃಣ್ವಂತಿಭಕ್ಷಂ ಯಾ ಅಂತರಿಕ್ಷೇ ಬಹುಧಾಭವಂತಿ ಯಾ ಪೃಥಿವೀಂ  ಪಯಸೋಂದಂತಿ ಶುಕ್ರಾಸ್ತಾನ ಆಪಃ  ಶಗುಶ್ಯೋನಾ [ಶಗುಸ್ಯೋನಾ**] ಭವಂತು ||  ಯಿತಿ ವಕ್ಷಸಿ ದ್ವೇ ||೧೦||  ಓಂ ಶಿವೇನಮಾ ಚಕ್ಷುಷಾ  ಪಶ್ಯತಾSSಪಃ ಶಿವಯಾ ತನುವೋಪ ಸ್ಪೃಶತ್ ತ್ವಚಂ ಮೇ || ಸರ್ವಾಗುಂ ಅಗ್ನೀಗುಂ ರಪ್ಸುಷದೋ | ಹುವೇವೋ  ಮಯಿವರ್ಚೋ ಬಲಮೋಜೋನಿಧತ್ತ (*ದೃಪದಾನಿಮುಂಚತು| ದೃಪದಾದಿವೇನುಮೂಚಾನಃ| ಸ್ಸಿನ್ನಸ್ನಾತ್ವೀಮಲಾದಿವ ಪೂತಂ ಪವಿತ್ರೇಣೀವ್ಯಾಜ್ಯಂ ಆಪಶ್ಶುಂಧಂತುಮೈನಸಃ *) || ೧೧||  ಓಂ ಪವಮಾನಃ ಸುವರ್ಜನಃ ಪವಿತ್ರೇಣ ವಿಚರ್ಷಣೀಃ(ಣೇಃ) ಯಃ ಪೋತಾ ಸ ಪುನಾತು ಮಾ ||ಯಿತಿ ಹೃದಿ ದ್ವೇ || ೧೨||   ಓಂ ಪುನಂತು ಮಾ ದೇವ ಜಿನಾಃ ಪುನಂತು ಮನವೋ ಧಿಯಾ ಪುನಂತು ವಿಶ್ವ ಆಯವಃ || ೧೩|| ಓಂ ಜಾತವೇದ ಪವಿತ್ರವತು | ಪವಿತ್ರೇಣ ಪುನಾಹಿ ಮಾಶುಕ್ರೇಣ ದೇವ ದೀದ್ಯತು | ಅಗ್ನೇ ಕ್ರತ್ವಾ ಕ್ರತು ಗುರನು || ಯಿತಿ ನಾಭಿ ದ್ವೇ ||೧೪ ||  ಓಂ ಯತ್ತೀ ಪವಿತ್ರ ಮರ್ಚಷಿ ಅಗ್ನೇ ವಿತತ ಮಾತರಾ  ಬ್ರಹ್ಮ ತೇನ ಪುನೀಮಹೇ ||೧೫|| ಓಂ ಉಬಾಭ್ಯಾಂ ದೇವ ಸವಿತಃ  | ಪವಿತ್ರೇಣ ಸವೇನತ  | ಯಿದಂ ಬ್ರಹ್ಮಾ ಪುನೀಮಹೇ || ಯಿತಿ ಪಾರ್ಶ್ವಯೋಃ ||೧೬||  ಓಂ ವೈಶ್ವದೇವೀ ಪುನತೀ ದೇವ್ಯಾ ಗಾತು | ಯಸ್ಯೈ ಬಹ್ವೀಸ್ತನುವೋ ವೀತ ಪುಷ್ಠಾಃ | ತಯಾ ವಾ ದಂತಃ ಸಧಮಾದ್ಯೇಷು | ವಯಗುಶ್ಯಾಮ ಪತಯೋ ರಯೀಣಾಂ || ೧೭|| ಓಂ ವೈಶ್ವಾನರೋ ರಶ್ಮಿಬಿರ್ಮಾ ಪುನಾತು ವಾತಃ ಪ್ರಾಣೇ ನೇಷಿರೋ ಮಯೋಭೂಃ | ದ್ಯಾವಾ ಪೃಥಿವೀ ಪಯಸಾಪ ಯೋಭಿಃ || ಋತಾವರೀ ಯಜ್ಞಯೇ ಮಾ ಪುನೀತಾಂ || ಯಿತಿ ಕಟ್ಯಾರಿ ದ್ವೇ ||೧೮|| ಓಂ ಬೃಹದ್ಭಿಃ ಸವಿತ ಸ ಭಿಃವರ್ಷಿಷ್ಠೇರ್ದೇವ ಮನ್ಮಭಿಃ | ಅಗ್ನೇ ದಕ್ಷೈಃ ಪುನಾಹಿಮಾ ||೧೯||  ಓಂ ಯೇನ ದೇವಾ ಅಪುನತಯೇ ನಾSSಪೋ ದಿವ್ಯಂ ಕಶಃ | ತೇನ ದಿವ್ಯೇನ ಬ್ರಹ್ಮಣೂ | ಯಿದಂ ಬ್ರಹ್ಮ ಪುನೀಮಹೇ || ಯಿತಿ ಗುಹ್ಯೇ ದ್ವೇ ||೨೦||  ಓಂ ಯಃ ಪಾವಮಾನಿ ರಧ್ಯೇತಾ ಋಷಿಭಿಃ ಸಂಭತಗು ರಸಂ| ಸರ್ವಗುಂ ಸಪೂತ ಮಶ್ನಾತಾ | ಸ್ವದಿತಯಂ ತಂ ಸ್ವನಾ ||೨೧||  ಓಂ ಪವಮಾನಿರ್ಯೋ ಅಧ್ಯೇಶಿ ಋಷಿಭಿಃ ಸಂಭೃತ ಗುಂ ಸಂ(ಸರಿ) | ತಸ್ಮೈ ಸರಸ್ವತೀ ದುಹೇ ಕ್ಷೀರಗುಂ ಸರ್ಪಿರ್ಮಧೂದಕಂ (ಧೂರ್ದಂ) ||ಯಿತ್ಯೂರ್ವೇ ||೨೨||  ಓಂ ಪಾವಮಾನೀಃ ಸ್ವ್ತಸ್ಯಯನೀಃ | ಸುಧುಘಾಹಿ ಪಯಸ್ವತೀಃ ಋಷಿಭಿಃ ಸಂಭ್ಯತೋ ರಸಃ | ಬ್ರಾಹ್ಮಣೇಷ್ವಮೃತ ಗುಂ ಹಿತಂ ||೨೩|| ಓಂ ಪವಮಾನೀರ್ದಿಶಂತುನಃ | ಇಮಾ ಲೋಕಮಥೋ ಅಮುಂ | ಕಾಮಾನ್‌ತ್ಸಮರ್ಧಯಂತುವಃ | ದೈವೀರ್ದೇವೈ ಸಮಾಭ್ಯತಾಃ ||ಯಿತಿ ಜಾನ್ವೋ ದ್ವೇ||೨೪||  ಓಂ ಪವಮಾನೀಃ ಸ್ವಸ್ತೈಯನೀಃ | ಸದುಘಾಹಿ ಘೃತಶ್ಚುತಃಋಷಿಭಿಃ ಸಂಭೃತೋ ರಸಃ | ಬ್ರಾಹ್ಮಣೇಶಮೃತ ಗುಂ ಹಿತಂ ||೨೫||  ಓಂ ಯೇನ ದೇವಾಃ ಪವಿತ್ರೇಣ ಆತ್ಮಾನಾ ಪುನತೇ ಸದಾತೇನ ಸಹಸ್ರ ಧಾರೇಣ | ಪಾವಮಾನ್ಯಃ ಪುನಾತುಮಾ|| ಯಿತಿ ಜಂಘಯೋ ದ್ವೇ ||೨೬||  ಓಂ ಪ್ರಜಾಪತ್ಯಂ ಪವಿತ್ರಂ | ಶತೋದ್ಯಾಮಗುಂ ಹಿರಣ್ಮಯಂ | ತೇನ ಬ್ರಹ್ಮ ವಿದೋ | ವಯಂ ಪೂತಂ  ಬ್ರಹ್ಮಾ ಪುನೀಮಹೇ ||೨೭|| ಓಂ ಇಂದ್ರಃ ಸುನೀತೀ ಸಹ  ಮಾ ಪುನಾತು | ಸೋಮಸ್ವಸ್ತ್ಯಾ ವರುಣಃ ಸಮೀಚ್ಯಾಃ ಯಮೋ ರಾಜಾ ಪೃಮ್ವ ಣೂಭಿಃ ಪುನಾತು ಮಾ ಜಾತವೇದಾ ಮೂರ್ಜಯಂ ತ್ಯಾ  ಪುನಾತು || ಪಾದಯೋ ದ್ವೇ||೨೮||  ಓಂ ಭೂಃ ||೨೯|| ಓಂ ಭುವಃ || ಯಿತಿ ದ್ವಾಭ್ಯಾಂ ಪಾದಾಂಗುಲೀ ||೩೦||  ಓಗುಂ ಸುವಃ ||೩೧|| ಓಂ ಭೂರ್ಭುವಸ್ಸುವಃ ||೩೨|| ಇತಿ ಸರ್ವಾಂಗೇ || ಯಿತಿ ದ್ವಾತ್ರಿಂಶನ್ಮಾರ್ಜನಂ||
|| ಅರ್ಘ್ಯಂ ದದ್ಯಾತು|ಪ್ರಾತಃ||
ಮಮ ಸೃತ ಸ್ಮಾರ್ಥ ನಿತ್ಯ ಕರ್ಮಾನುಷ್ಠಾನ ಯೋಗ್ಯತಾ ಫಲ ಸಿದ್ಧ್ಯರ್ಥಂ  ಮಮೋಪಾತ್ತ ದುರಿತ ಕ್ಷಯ ದ್ವಾರಾ ಶ್ರೀಪರಮೇಶ್ವರ ಪ್ರೀತ್ಯರ್ಥಂ ಪ್ರಾತಃ (ಮಧ್ಯಾಹ್ನ / ಸಾಯಂ ) ಸಂಧ್ಯಾ ಕಾಲಾತಿಕ್ರಮಣ  ದೋಷ ಪರಿಹಾ ರಾರ್ಥಂ ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಪ್ರಾತರರ್ಘ್ಯ (ಮಧ್ಯಾಹ್ನಸಂಧ್ಯಾರ್ಘ್ಯ / ಸಾಯಂಸಂಧ್ಯಾರ್ಘ್ಯ) ಪ್ರದಾನಮಹಂಕರಿಷ್ಯೆ ||
||ಉತ್ತಿಷ್ಠ ||ಅಂಜಲಿನಾಜಲಮಾದಾಯ || [ಸೂರ್ಯಾಭಿಮುಖಃ ಕಿಂಚಿತ್‌ಪ್ರಹ್ವಸ್ತಷ್ಠನ್‌ಅಂಗುಷ್ಠವರ್ಜಿತಾಂಜಲಿನಾ ಅಪಃ (ಆಪಃ) ತ್ರಿರೂರ್ಧ್ವಮುತ್ ಕ್ಷಿಪೇತ್| ಆ: ಬೋ;]
ಓಂ ಭೂಃ | ಓಂ ಭುವಃ | ಓಗುಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||  ಓಂ ಭೂಃ | ಓಂ ಭುವಃ | ಓಗುಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಗುಂ ಸತ್ಯಂ |ಓಂ ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ ||  ಯಿತಿ ಪ್ರಾಯಶ್ಚಿತ್ತಾರ್ಘ್ಯಂ ದತ್ವಾ||
|| ಅಥಾರ್ಘ್ಯಂ ||
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಸ್ಸುವರೋಂ| ಓಂ ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ ||  ||| |||| ತ್ರಿ ಪ್ರಧಾನಾರ್ಘ್ಯಂ||
|| ಅಥ ಮಧ್ಯಾಹ್ನೆ ||
ಮಧ್ಯಾಹ್ನ ಸಂಧ್ಯಾ ಕಾಲಾತಿಕ್ರಮಣ ದೋಷ ಪರಿಹಾರಾರ್ಥಂ ಪ್ರಾಯಶ್ಚಿತ್ತಾರ್ಘ್ಯಪೂರ್ವಕ ಮದ್ಯಾಹ್ನಾರ್ಘ್ಯ ಪ್ರದಾನ ಮಹಂ ಕರಿಷ್ಯೆ||ಉತ್ತಿಷ್ಠ ||
||ಪ್ರಾತಃ ಕಾಲವತ್ ಪ್ರಾಯಶ್ಚಿತ ಅರ್ಘ್ಯಂ ದತ್ವಾ ||
|| ಪ್ರಧಾನಾರ್ಘ್ಯಂ ||
ಓಂ ಹಗುಂ ಸಃ ಶುಚಿಷದ್ವಸುರಂತರಿಕ್ಷ ಸದ್ಧೋತಾ ವೇದಿಷ ದತಿಥಿರ್ದುರೋಣಸತುನೃಷದ್ವರ ಸದೃತ ಸದ್ವ್ಯೋಮ ಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತು ||  ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ (ಇದಂ ತೇ ಅರ್ಘ್ಯಂ)  ||||  ಓಂ ಆಸತ್ಯೇನ ರಜಸಾ ವರ್ತಮಾನೋ ನಿವೇಶಯನ್ನಮೃತಂ ಮರ್ತ್ಯಂಚ ಹಿರಣ್ಯಯೇನ ಸವಿತಾ ರಥೇನ ದೇವೋಯಾತಿ ಭುವನಾವಿಪಶ್ಯನ್ || ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ ||||  ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್| ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ ||||   ಯಿತಿ ಪ್ರಧಾನಾರ್ಘ್ಯಂ||
|| ಸಾಯಂಕಾಲೇ ||
ಸಾಯಂ ಸಂಧ್ಯಾಕಾಲಾತಿಕ್ರಮಣ ದೋಷ ಪರಿಹಾರಾರ್ಥಂ ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಸಾಯಮರ್ಘ್ಯ ಪ್ರದಾನ ಮಹಂ ಕರಿಷ್ಯೆ || ||ಉತ್ತಿಷ್ಠ ||ಸೂರ್ಯಾಭಿಮುಖಃ ||
ಪ್ರಾತಃಕಾಲವತ್ ಪ್ರಾಯಶ್ಚಿತ್ತಾರ್ಘ್ಯ, ಪ್ರಧಾನಾರ್ಘ್ಯಂದತ್ವಾ ||
|| ಅಥ ತರ್ಪಣ ||
ಗಾಯತ್ರೀಂ ತರ್ಪಯಾಮಿ || ಸಾವಿತ್ರೀಂ ತರ್ಪಯಾಮಿ || ಸರಸ್ವತೀಂ ತರ್ಪಯಾಮಿ ||  ಛಂದರ್ಷೀಂ ತರ್ಪಯಾಮಿ ||ಸಂಧ್ಯಂ ತರ್ಪಯಾಮಿ || ಋಗ್ವೇದಂ ತರ್ಪಯಾಮಿ || ಯಜುರ್ವೇದಂ ತರ್ಪಯಾಮಿ || ಸಾಮವೇದಂ ತರ್ಪಯಾಮಿ || ಯಿತಿ ತರ್ಪಯಿತ್ವಾ ||
ಉದ್ಯಂತ ಮಸ್ತಂ ಯನ್ತಮಾದಿತ್ಯಮಭಿಧ್ಯಾಯನ್ಕುರ್ವನ್ ಬ್ರಾಹ್ಮಣೋ ವಿದ್ವಾನ್ಸಕಲಂ ಭದ್ರಮಶ್ನುತೆSಸಾವಾದಿತ್ಯೋ ಬ್ರಹ್ಮೇತಿ ಬ್ರಹ್ಮೈವ ಸನ್ಬ್ರಹ್ಮಾಪ್ಯೇತಿ ಯ ಏವಂ ವೇದ |||| ಜಲಹಸ್ತಪ್ರದಕ್ಷಿಣಂ ಕೃತ್ವಾ || ಅನೇನ ಪ್ರಾತರ್ ಅರ್ಘ್ಯ ಪ್ರದಾನ ವಿಧಿ ಕರ್ಮಣಃ ಶ್ರೀಪರಮೇಶ್ವರ ಪ್ರೀಯತಾಂ || ಪೂರ್ವದಾಚಮ್ಯ ||
ಊರ್ಧ್ವ ಕೇಶಿ ವಿರೂಪಾಕ್ಷೀ ಮಾಂಸ ಶೋಣಿತ ಭಕ್ಷಣೀ | ತಿಷ್ಠದೇವಿ ಶಿಖಾಬದ್ಧೇ ಚಾಮುಂಡೇಹ್ಯಪರಾಜಿತೇ ||  ಯಿತಿ ಶಿಖಾಬಧ್ವಾ ||
ಪ್ರಾತಃ ಸಂಧ್ಯಾ ಕಾಲೇ || ಓಂ ಅಸ್ಯಶ್ರೀ ಅಸ್ತ್ರೋಪಸಂಹಾರ ಮಂತ್ರಸ್ಯ  ಬ್ರಹ್ಮಾ ಋಷಿಃ | ಗಾಯತ್ರೀ ಛಂದಃ ಸವಿತಾ ದೇವತಾ || 
|| ಮಧ್ಯಾಹ್ನೇ || ಓಂ ಅಸ್ಯಶ್ರೀ ಅಸ್ತ್ರೋಪಸಂಹಾರ ಮಂತ್ರಸ್ಯ ಶಿವಾತ್ಮಕ ಋಷಿಃ | ತ್ರಿಷ್ಟುಪ್ ಛಂದಃ ||ಸವಿತಾ ದೇವತಾ||
||ಸಾಯಂಕಾಲೇ || ಓಂ ಅಸ್ಯಶ್ರೀ ಅಸ್ತ್ರೋಪಸಂಹಾರ ಮಂತ್ರಸ್ಯ ವಿಷ್ಣು ಋಷಿಃ | ತ್ರಿಷ್ಟುಪ್ ಛಂದಃ ||ಸವಿತಾ ದೇವತಾ||
ಸೋಹಮರ್ಕ ಪರಂ ಜ್ಯೋತಿ ರರ್ಕಜ್ಯೋತಿ ರಹಂಶಿವಃ || ಆತ್ಮಜ್ಯೋತಿ ರಹಂ ಸೂರ್ಯ ಸರ್ವಜ್ಯೋತಿರಸೋಮಹೋಂ||  ಆ ವಾಯವ್ಯಾ ಯಾ ವಾಯವ್ಯಾ ಯಯಾ ವಾಯವ್ಯಾ ಯಂ ವಾಯವ್ಯಾ | ಔರ್ವಾ ಯಯಾವಾ || (ಪ್ರಾತಃ)ಹರೋಸಿ ಪಾಪ್ಮಾನಂ ಮೇ ವಿದ್ಧಿ|| || ಮದ್ಯಾಹ್ನೇ|| ಉದ್ವರ್ತೋಸಿ ಪಾಪ್ಮಾನಂ ಮೇ ವಿದ್ಧಿ || ಸಾಯಂಕಾಲೇ || ಸಂವರ‍್ತೋಸಿ ಪಾಪ್ಮಾನಂ ಮೇ ವಿದ್ಧಿ ||  ***
 ಗಾಯತ್ರೀ ಜಪ
ಉತ್ತಿಷ್ಠದೇವಿ ಗಂತವ್ಯಂ ಪುನರಾಗಮನಾಯಚ || ಉತ್ತಿಷ್ಠದೇವಿ ಸ್ಥಾತವ್ಯಂ [ಗಾಯತ್ರಿ] ಪ್ರವಿಶ್ಯ ಹೃದಯಂ ಮಮ || (: ಇತಿ ಅಂಕುಶ ಮುದ್ರಯಾ ಸೂರ್ಯಮಂಡಲಾತ್ತೇಜ ಆಕೃಷ್ಯ ಸ್ವಾತ್ಮನ್ಯುಪಸಂಹೃತ್ಯ) +++
ಓಂ ಅಪಸರ್ಪಂತು ಯೇ ಭೂತಾಃ  ಯೇ ಭೂತಾ ಭೂಮಿ ಸಂಸ್ಥಿತಾಃ | ಯೇ ಭೂತಾ ವಿಘ್ನ ಕರ್ತಾರಸ್ತೇ ನಶ್ಯಂತಿ ಶಿವಾಜ್ಞಯಾ ||   ಪೃಥಿವ್ಯಾಂ ಮೇರುಪೃಷ್ಠಷಿಃ | ಸುತಲಂ ಛಂದಃ | ಆದಿಕೂರ್ಮೋ ದೇವತಾ | ಆಸನೇ ವಿನಿಯೋಗಃ ಪೃಥ್ವೀ ತ್ವಯಾ ಧೃತಾ ಲೋಕಾ ದೇವೀ ತ್ವಂ ವಿಷ್ಣುನಾ ಧೃತಾ | ತ್ವಂ ಚ ಧಾರಯ ಮಾಂ ದೇವೀ ಪವಿತ್ರಂ ಕುರುಚಾಸನಂ || ಓಂ ಕೂರ್ಮಾಸನಾಯ ನಮಃ ||  ಇತ್ಯಾಸನಭಿಮಂತ್ರ್ಯ ||  ಅಪಕ್ರಾಮಂತು ಭೂತಾದ್ಯಾಃ ಸರ್ವೇ ತೇ ಭೂಮಿ ಭಾರಕಾಃ || ಸರ್ವೇಷಾಮ ವಿರೋಧೇನ  ಬ್ರಹ್ಮಕರ್ಮ ಸಮಾರಭೇತ್  ||  ವಾಮ ಪಾದತಲೇ ನಾಥ ಭೂಮಿಮಾ ಸ್ಫಾಲಯೇ ತ್ತ್ರಿಧಾ | ಸಾರ್ಧ[ಂ]ತಾಲ ತ್ರಯೇಣೈವ ಭೂತಮುಚ್ಛಾಟಯೇದ್ಗುರುಃ ||  ಓಂ ಹ್ರೀಂ ಅಸ್ರಾಯ ನಮಃ || ( :ಇತಿ  ದಕ್ಷಿಣ ಹಸ್ತೇನ ವಾಮಪಾದಾಂಗುಷ್ಠಂ ಗೃಹೀತ್ವಾ ತತ್ಪಾಪಾದ ಪಾರ್ಷ್ಣಿನಾ ಭೂಮಿಂ ತ್ರಿರಾಸ್ಫಾಲ್ಯ|| ಅಥ ಉಪಸ್ಪೃಶ್ಯ||)  ||ಯಿತಿ ಭೂತಮುತ್ಸಾದ್ಯ||  ಓಂ ಹ್ರೀಂ ಪರಮಾತ್ಮಾದ್ಯಶೇಷ ಗುರುಪಾರಂಪರ‍್ಯ ಕ್ರಮೇಣ ಸ್ವಗುರು ಪಾದಾಂಬುಜಂ ಯಾತ್ತಾವತ್ಪಣಾಮಿ|| (ಇತಿ ಪ್ರಣಮ್ಯ ) || ತೀಕ್ಷ್ಣ ದಂಷ್ಟ್ರ ಮಹಾಕಾಯ ಕಲ್ಪಾಂತ ದಹನೋಪಮ || ಭೈರವಾಯ ನಮಸ್ತುಭ್ಯಂ  ಅನುಜ್ಞಾಂ ಧಾತುಮರ್ಹಸಿ|| ( : ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ | ಚಕ್ಷರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ || ಇತಿ ಗುರುಂ ನಮಸ್ಕೃತ್ಯ ) ||
|| ಓಂ ಗುಂ ಗುರುಭ್ಯೋ ನಮಃ | ಯಿತಿ ಶಿರಸಿ| ಓಂ ಗಂ ಗಣಪತಯೇ ನಮಃ | ಯಿತಿ ದಕ್ಷಿಣ ಬಾಹು ಮೂಲೇ | ಓಂ ದುಂ ದುರ್ಗಾಯನಮಃ |ಯಿತಿ ವಾಮ ಬಾಹು ಮೂಲೇ| ಓಂ ಕ್ಷಂ ಕ್ಷೇತ್ರಪಾಲಾಯ ನಮಃ ||ಯಿತಿ ಜಾನ್ವೋಃ | ಓಂ ಸಂ ಸರಸ್ವತ್ಯೈ ನಮಃ | ಯಿತಿ ನಾಭೋರಧಃ | ಓಂ ಪಂ ಪರಮಾತ್ಮನೇನಮಃ | ಯಿತಿ ಹೃದಯೇ || ಓಂ ಭೂರಿತಿ ಪಾದಯೋಃ | ಓಂ ಭುವರಿತಿ ಜಾನ್ವೋಃ | ಓಂ ಸುವರಿತಿ ಊರ‍್ವಯೋಃ | ಓಂ ಮಹಯಿತಿ ಜಠರೇ | ಓಂ ಜನಃ ಯಿತಿ ಕಂಠೇ | ಓಂ ತಪಃ ಯಿತಿ ಮುಖೇ || ಓಂ ಸತ್ಯಮಿತಿ ಶಿರಸಿ || ಯಿತಿ ವಿನ್ಯಸ್ಯ|| (ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಯಥಾ ಶಕ್ತಿ ಗಾಯತ್ರೀ ಜಪಂ ಕರಿಷ್ಯೇ || ಇತಿ ಸಂಕಲ್ಪ್ಯ ||) 
ಓಂ ವಿಶ್ವಾಮಿತ್ರ ಋಷಿಃ | (ಇತಿ ಶಿರಸಿ) | ದೇವೀ ಗಾಯತ್ರೀ ಛಂದಃ |( ಇತಿ ಮುಖೇ ) ಸವಿತಾ ದೇವತಾ (ಇತಿ ಹೃದಯೇ ) ಓಂ ತತ್ಸವಿತುರ್ಬ್ರಹ್ಮಾತ್ಮನೇ  ಅಂಗುಷ್ಠಿಕಾಭ್ಯಾಂ ನಮಃ || ಓಂ ವರೇಣ್ಯವಿಷ್ಣುವಾತ್ಮನೇ | ತರ್ಜನೀಭ್ಯಾಂ ನಮಃ||  ಓಂ ಭರ್ಗೋ ದೇವಸ್ಯ ರುದ್ರಾತ್ಮನೇ | ಮಧ್ಯಮಾಭ್ಯಾಂ ನಮಃ |\ಓಂ ಧೀಮಹೀ ಈಶ್ವರಾತ್ಮನೇ | ಅನಾಮಿಕಾಭ್ಯಾಂ ನಮಃ ||  ಓಂ ಧಿಯೋ ಯೋ ನಃ ಸದಾಶಿವಾತ್ಮನೇ | ಕನಿಷ್ಠಿಕಾಭ್ಯಾಂ ನಮಃ || ಓಂ ಪ್ರಚೋದಯಾತ್ ಸರ್ವಾತ್ಮನೇ ಕರತಲಕರ ಪೃಷ್ಠಾಭ್ಯಾಂ ನಮಃ | ಯಿತಿ ಕರಷಡಂಗನ್ಯಾಸಃ || ಅಥ ಹೃದಯಾದಿ ನ್ಯಾಸಃ||  ಓಂ ತತ್ಸವಿತುರ್ಬ್ರಹ್ಮಾತ್ಮನೇ  | ಹೃದಯಾಯ ನಮಃ || ಓಂ ವರೇಣ್ಯವಿಷ್ಣುವಾತ್ಮನೇ | ಶಿರಸೇ ಸ್ವಾಹಾ|| ಓಂ ಭರ್ಗೋ ದೇವಸ್ಯ ರುದ್ರಾತ್ಮನೇ | ಶಿಖಾಯೈ ವೌಷಟ್ || ಓಂ ಧೀಮಹೀ ಈಶ್ವರಾತ್ಮನೇ | ಕವಚಾಯ ಹುಂ || ಓಂ ಧಿಯೋ ಯೋ ನಃ ಸದಾಶಿವಾತ್ಮನೇ ನೇತ್ರತ್ರಯಾಯೈ ವೌಷಟ್|| ಓಂ ಪ್ರಚೋದಯಾತ್ ಸರ್ವಾತ್ಮನೇ |ಅಸ್ತ್ರಾಯ  ಫಟ್ || ಯಿತಿ ಹೃದಯಾದಿ ನ್ಯಾಸಃ || ಓಂ ಭೂರ್ಭುವಸ್ಸುವರೋಂ ಇತಿ ದಿಗ್ಬಂಧಃ||
 ||ಅಥ ಧ್ಯಾನಂ ||  ಮಂದಾರಾಹ್ವಯ ರೋಚನಾಂ ಜನಜಪಾಖಾ[ಕಾ]ಭೈರ್ಮುಖೈ ರಿಂದು ಮದ್ರತ್ನೋದ್ಯನ್ಮುಕುಟಾಂಶು ಸಂತತ ಚತುರ್ವಿಂಶಾರ್ಣ ಚಿತ್ರಾತನೂಃ[ತನುಃ] | ಅಂಭೋಜೇರಿದರಾಹ್ವಯಾ ಗುಣಕಪಾಲಾಭ್ಯಾಂಚ  ಪಾಶಾಂಕುಶೇಷ್ಟಾ ಭೀತಿರ್ದಧತೀ ಭವೋದ್ಭವ ಭಯ ಪ್ರೋತ್ಸಾರಿಣೀ ತಾರಿಣೀ ||
 (ಅಥವಾ : ಮುಕ್ತಾವಿದ್ರುಮ ಹೇಮನೀಲಧವಲಚ್ಛಾಯೈ ರ್ಮುಖೈ ಸ್ತ್ರೀಕ್ಷಣೈರ್ಯುಕ್ತಾ ಮಿಂದುಕಲಾನಿಬದ್ಧ ಮುಕುಟಾಂ ತತ್ವಾರ್ಥ ವರ್ಣಾ ತ್ಮಿಕಾಂ ಗಾಯತ್ರೀಂ  ವರದಾಭಯಾಂಕುಶಕಶಾಃ ಶುಬ್ರಂ ಕಪಾಲಂ ಗುಣಂ ಶಂಖಂ ಚಕ್ರಮಥಾರವಿಂದಯುಗಲಂ ಹಸ್ತೈರ್ವಹಂತೀಂ ಭಜೇ || ಯಿತಿ ದ್ಯಾನಂ ||
ಓಮಿತ್ಯೇಕಾಕ್ಷರಂ ಬ್ರಹ್ಮ | ಅಗ್ನಿರ್ದೇವತಾ | ಬ್ರಹ್ಮ ಯಿತ್ಯಾರ್ಷಂ | ಗಾಯತ್ರಂ ಛಂದಂ | ಪರಮಾತ್ಮಂ ಸರೂಪಂ | ಸಾಯುಜ್ಯಂ ವಿನಿಯೋಗಂ ||||   ಆಯಾತು ವರದಾ ದೇವೀ ಅಕ್ಷರಂ ಬ್ರಹ್ಮ ಸಮ್ಮಿತಂ ಗಾಯತ್ರೀಂ ಛಂದಸಾಂ ಮಾತೇದಂ ಬ್ರಹ್ಮ ಜುಷಸ್ವ ಮೇ ಯದಹ್ನಾತ್ಕುರುತೇ ಪಾಪಂ ತದಹ್ನಾತ್ ಪ್ರತಿಮುಚ್ಯತೇ || ಯದ್ರಾತ್ರಿಯಾತ್ಕುರುತೇ ಪಾಪಂ ತದ್ರಾತ್ರಿಯಾತ್ಪ್ರತಿಮುಚ್ಯತೇ || ಸರ್ವ ವರ್ಣೇ ಮಹಾದೇವಿ ಸಂಧ್ಯಾವಿದ್ಯೇ ಸರಸ್ವತೀ ||  ಅಜರೇ ಅಮರೇ ದೇವಿ ಸರ್ವದೇವಿ ನಮೋಸ್ತುತೇ ||  ಓಜೋSಸಿ | ಸಹೋSಸಿ | ಬಲಮಸಿ | ಭ್ರಾಜೋSಸಿ | ದೇವಾನಾಂ  ಧಾಮನಾಮಾಸಿ | ವಿಶ್ವಮಸಿ ವಿಶ್ವಾಯುಃ ಸರ್ವಮಸಿ ಸರ್ವಾಯುರಭಿಭುರೋಂ | ಗಾಯತ್ರೀಮಾವಾಹಯಾಮಿ |ಸಾವಿತ್ರೀಮಾ ವಾಹಯಾಮಿ | ಸರಸ್ವತೀಮಾವಾಹಯಾಮಿ | ಛಂದರ್ಷೀನಾವಹಯಾಮಿ | ಶ್ರೀಯಮಾವಾಹಯಾಮಿ | ಗಾಯತ್ರ್ಯಾ ಗಾಯತ್ರೀ ಛಂದೋ | ವಿಶ್ವಾಮಿತ್ರ ಋಷಿಃ | ಸವಿತಾದೇವತಾSಗ್ನಿರ್ಮುಖಂ | ಬ್ರಹ್ಮಾಶಿರೋ | ವಿಷ್ಣುರ್ಹೃದಯಂ | ರುದ್ರ ಶಿಖಾ | ಪ್ರಥವೀ ಯೋನಿಃ | ಪ್ರಾಣಾಪಾನ ವ್ಯಾನೋದಾನ ಸಮಾನಾ ಸಪ್ರಾಣಾ ರಕ್ತವರ್ಣ(ಪ್ರಾತಃ): ಶ್ವೇತ ವರ್ಣ (ಮಧ್ಯಾಹ್ನೇ): ಕೃಷ್ಣ ವರ್ಣ (ಸಾಯಂಕಾಲೇ) ಸಾಂಖ್ಯಾಯನ ಸಗೋತ್ರಾ ಗಾಯತ್ರೀ ಚತುರ್ವಿಗುಂ ಶತ್ಯಕ್ಷರಾ ತ್ರಿಪದಾ ಷಟ್ಕುಕ್ಷಿಃ | ಪಂಚ ಶೀರ್ಷೋಪನಯನೇ ವಿನಿಯೋಗಃ | ಓಂ ಭೂಃ | ಓಂ ಭುವಃ | ಓಗುಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ಭೂರ್ಭುವಸ್ಸುವಃ | ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋ ದಯಾತ್ || ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಸ್ಸುವರೋಂ||
 [ಓಂ ಭೂಃ -ಇತಿ ಪಾದಯೋಃ() | ಓಂ ಭುವಃ - ಇತಿ ಜಾನುನೋ | ಓಗ್ಂ ಸುವಃ - ಇತ್ಯೋರ್ವೋಃ | ಓಂ ಮಹಃ - ಇತಿ ಜಠರೇ | ಓಂ ಜನಃ -ಇತಿ ಕಂಠೇ | ಓಂ ತಪಃ - ಇತಿ ಮುಖೇ | ಓಗ್ ಂ ಸತ್ಯಂ - ಇತಿ ಶಿರಸಿ | ಇತಿ ವಿನ್ಯಸ್ಯ | ಓಂ ಭೂರ್ಭುವಸ್ಸುವಃ | ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋ ದಯಾತ್|| ಇತಿ ಪಾದತ್ರಯಂ ವಿಚ್ಛದ್ಯ ನಾಭಿದೇಶೇ ವಸ್ತ್ರಾವೃತೌ ಕರೌ ಉತ್ತಾನೌ ಕೃತ್ವಾ ಶಿರೋಗ್ರೀವಂ ನಕಂಪಯನ್ ದಂತಾನ್ ನಪ್ರಕಾಶಯನ್ ಜಿಹ್ವೋಷ್ಠಂ ನವಿಚಾಲಯನ್ ಮನಸಾ ಅಷ್ಟೋತ್ತರಶತಂ, ಅಷ್ಟಾವಿಂಶತಿವಾರಂ, ದಶವಾರಂ ವಾ ಗಾಯತ್ರೀಂ ಜಪಿತ್ವಾ || 

|| ಅಥ ಮುದ್ರ ||
ಸುಮುಖಂ ಸಂಪುಟಂ ಚೈವ ವಿತತಂ ವಿಸೃತಂ ತಥಾ | ದ್ವಿಮುಖಂ  ತ್ರಿಮುಖಂ ಚೈವ ಚತುಃ ಪಂಚ ಮುಖಂ ತಥಾ || ಷಣ್ಮುಖೋSಧೋಮುಖಂ ಚೈವ ವ್ಯಾಪಕಾಂಜಲಿಕಂ ತಥಾ |
 ಶಕಟಂ ಯಮ ಪಾಶಂ ಚ ಗ್ರಥಿತಂ [ಚೋ]ಸನ್ಮುಖೋನ್ಮುಖಂ ||     ಪ್ರಲಂಬಂ ಮುಷ್ಟಿಕಂ ಚೈವ ಮತ್ಸ್ಯ ಕೂರ್ಮ ವರಾಹಕಂ |               ಸಿಂಹಾ ಕ್ರಾಂತಂ ಮಹಾ ಕ್ರಾಂತಂ ಮುದ್ಗರಂ ಪಲ್ಲವಂ ತಥಾ || ಯೇತಾ ಮುದ್ರಾ ಚತುರ್ವಿಂಶಾ ಗಾಯತ್ರ್ಯಾ ಸುಪ್ರತಿಷ್ಠಿತ || ಯಿತಿ ಮುದ್ರಾ ನಜಾನಾತಿ ಗಾಯತ್ರಿಯಾ ನಿಷ್ಫಲಂ ಭವೇತ್ ||  ಯಿತಿ ಮುದ್ರಃ || 
|| ಶಾಪವಿಮೋಚನಂ ||
ಓಂ ಅಸ್ಯಶ್ರೀ ಗಾಯತ್ರೀ ಸಾವಿತ್ರೀ ಸರಸ್ವತ್ಯಾದಿ ಸಪ್ತ ಕೋಟಿ ಮಹಾಮಂತ್ರ ಸ್ಥಿತ ಭವ ಭವ್ಯ ಸಮಸ್ತ ಶಾಪ ವಿಮೋಚನ ಮಹಾಮಂತ್ರಸ್ಯ || ಬ್ರಹ್ಮ ನಾರಸಿಂಹ ಮಹಾರುದ್ರ ಋಷಯಃ || ಗಾಯತ್ರೀ ತ್ರಿಷ್ಟುಪ್ ಅನುಷ್ಟುಪ್ ಛಂದಃ || ಸಮಸ್ತ ಶಾಪ ವಿಮೋಚನ ಮಹಾಮಾತ್ರೋ(ಮಂತ್ರೋ) ದೇವತಾ | ಸಾಂ ಬೀಜಂ | ಸೀಂ ಶಕ್ತಿಃ | ಸೂಂ ಕೀಲಕಂ | ಮಮ ಗಾಯತ್ರೀ ಸಾವಿತ್ರೀ ಸರಸ್ವತ್ಯಾದಿ ಸಪ್ತ ಕೋಟಿ ಮಹಾಮಾತ್ರ ಸ್ಥಿತ ಭವ ಭವ್ಯ ಸಮಸ್ತ ಶಾಪ ವಿಮೋಚನಾರ್ಥೇ ಜಫೇ ವಿನಿಯೋಗಃ || ಓಂ ಸ್ರಾಂ ಹೃದಯಾಯ ನಮಃ | ಓಂ ಸ್ರೀಂ ಶರಸೇ ಸ್ವಾಹಾ | ಸ್ರೂಂ ಶಿಖಾಯೈ ವೌಷಟ್ | ಓಂ ಸ್ರೈಂ ಕವಚಾಯ ಹುಂ | ಓಂ ಸ್ರೌಂ ನೇತ್ರತ್ರಯಾಯೈ ವೌಷಟ್ || ಓಂ  ಸ್ರಃ ಅಸ್ತ್ರಾಯ ಫಟ್ || ಯಿತಿ ದಿಗ್ಬಂಧಃ || ಆಥ ಧ್ಯಾನಂ || ಅಜಪಾದಿ ಸಮಸ್ತೇಷಾಂ ಸರ್ವಮಂತ್ರಾದ್ಯಶೇಷತಃ || ಗಾಯತ್ರ್ಯಾದಿ ಸಮಸ್ತೇಷಾಂ ಮಂತ್ರಯಂತ್ತ್ರಾದಿ ತಂತ್ರಭಿಃ || ಸಬಾಹ್ಯಾಭ್ಯಂತರ ಸ್ವಾಮಿನ್ ಸರ್ವ ಶಾಪಾನ್ವಿನಾಶಯ || ಮೋಚನಾಕುರು ತೀವ್ರೇಣಾ ಬ್ರಹ್ಮಾ ವಿಷ್ಣು ಹರಾದಿಷು || ಮಹಾಋಷೀಣಾಂಚ ಕಥಂ ಶಾಪಾನ್ ಸರ್ವಾಯ ಮೋಚಯ ||  ಅಥ ಪಂಚೋಪಚಾರಃ || ಓಂ ಲಂ ಪೃಥಿವ್ಯಾತ್ಮಿಕಾಯೈ ನಮಃ | ಗಂಧಂ ಸಮರ್ಪಯಾಮಿ | ಓಂ ನಮಹಂ (ಹಂ)  ಆಕಾಶಾತ್ಮಿಕಾಯೈ ನಮಃ | ಪುಷ್ಪಂ ಸಮರ್ಪಯಾಮಿ |ಓಂ ಯಂ ವಾಯುವ್ಯಾತ್ಮಿಕಾಯೈ ನಮಃ | ಧೂಪಂ ಸಮರ್ಪಯಾಮಿ | ಓಂ ರಂ ತೇಜೋಮಯಾತ್ಮಿಕಾಯೈ ನಮಃ | ದೀಪಂ ಸಮರ್ಪಯಾಮಿ | ಓಂ ಅಂ ಅಮೃತಾತ್ಮಿಕಾಯೈ ನಮಃ | ನೈವೇದ್ಯಂ ಸಮರ್ಪಯಾಮಿ | ಸಂ ಸೋಮಾತ್ಮಿಕಾಯೈ ನಮಃ | ತಾಂಬೂಲಂ ಸಮರ್ಪಯಾಮಿ || ಯಿತಿ ಪಂಚೋಪಚಾರ ಪೂಜಾಂ ಸಮರ್ಪಯಾಮಿ ||
ಓಂ ನಮೋ ಭಗವತೇ ಸರ್ವಸಾಕ್ಷಿಣೀ ಸಕಲ ಮೃತ್ಯುಂಜಿತ ಸ್ಥೂಲ ಸೂಕ್ಷ್ಮ ಕಾರಣ ದೇಹ ತ್ರಯ ಬ್ರಹ್ಮ ನಾರಸಿಂಹ ತ್ರ್ಯಂಬಕ ಮಹಾರುದ್ರ ಸಮಸ್ತ ವೇದ ಗಾಯತ್ರೀ ಸಾವಿತ್ರೀ ಸರಸ್ವತ್ಯಾದಿ ಸಪ್ತ ಕೋಟಿ ಮಹಾಮಂತ್ರ ಸ್ಥಿತ ಭವ ಭವ್ಯ ಸಮಸ್ತ ಶಾಪಾನ್ ರಂ ರಂ ಜ್ವಲ ಜ್ವಲ  ಪ್ರಜ್ವಲ ಪ್ರಜ್ವಲ ಹನ ಹನ ದಹ ದಹ ಪಚ ಪಚ ಭಸ್ಮೀಕುರು ಕುರು ನಾಶಯ ನಾಶಯ  ಕೃಪಯ  ಕೃಪಾಂ ದೇ ಕೃಪಾಂ ಕುರು ಯೇಹಿ ಯೇಹಿ ಸ್ವಾಹಾ ||||  ಭದ್ರಂ ಕರ್ಣೇಭಿ ಶೃಣುಯಾಮದೇವಾಃ ಭದ್ರಂ ಪಶ್ಯೇಮ ಕ್ಷಭಿಃ ರ‍್ಯಜತ್ರಾಃ  ಸ್ಥಿರೇ ರಂಗೈಃ ಸುಷ್ಟುವಾಗುಂ ಸಸ್ತನೂಭಿಃ | ವ್ಯಸೇಮ ದೇವ ಹಿತಂ ಯದಾಯುಃ |||| ಹಗುಂ ಸಃ ಶುಚಿಷದ್ವಸುರಂತರಿಕ್ಷ ಸದ್ಧೋತಾ ವೇದಿಷದತಿಥಿರ್ದುರೋಣಸತುನೃಷದ್ವರ ಸದೃತ ಸದ್ವ್ಯೋಮ ಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತು |||| ಯಿತಿ ಶಾಪ ವಿಮೋಚನಂ ||
|| ಅಥ ಜಪಂ  ||

ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋ ದಯಾತ್ || ||  ** ಯಿತಿ ಜಪಂ ||
|| ಯೇವಮಷ್ಟ ಸಹಸ್ರ ಮಷ್ಟ ಶತಂ ದಶವಾರಂ ವಾ ಯಥಾಶಕ್ತಿ ಜಪಿತ್ವಾ || ಗಾಯತ್ರ್ಯಾ ಮಂತ್ರೇಣ ದಶಾಂಶ ಅರ್ಘ್ಯಂ  (?) ||

||ಉತ್ತರ ಮುದ್ರೆ ||
ಸುರಭಿ ಜ್ಞಾನ ಚಕ್ರಾಚ ಯೋನಿಃ ಕೂರ್ಮೋ ಥ ಪಂಕಜಂ| ಲಿಂಗಂನಿರ‍್ಯಾಣ ಮುದ್ರಾಚ ಅಷ್ಟಮುದ್ರಾ ಪ್ರಕೀರ್ತಿತಾ ಃ ||ಯಿತಿ ಉತ್ತರ ಮುದ್ರ || ಪೂರ್ವವತ್ ಕರಷಡಂಗಧ್ಯಾನಂ ತಂ ಕೃತ್ವಾ ||
ಗಾಯತ್ರೀಮುದ್ವಾಹಯಾಮಿ |ಸಾವಿತ್ರೀಮದ್ವಾಹಯಾಮಿ | ಸರಸ್ವತೀಮುದ್ವಾಹಯಾಮಿ | ಛಂದರ್ಷೀನುದ್ವಾಹಯಾಮಿ | ಶ್ರೀಯಮುದ್ವಾ ಹಯಾಮಿ|| [ ಗಾಯತ್ರೀಮುದ್ವಾಸಯಾಮಿ |ಸಾವಿತ್ರೀಮದ್ವಾಸಯಾಮಿ | ಸರಸ್ವತೀಮುದ್ವಾಸಯಾಮಿ | ಛಂದರ್ಷೀನುದ್ವಾಸಯಾಮಿ | ಶ್ರೀಯಮುದ್ವಾ ಸಯಾಮಿ ] || ಯಿತಿ ಉದ್ವಾಸ್ಯ||
      ಸೂರ್ಯ ಉಪಸ್ಥಾನ (ಸೂರ್ಯನ ಬೀಳ್ಕೊಡಿಗೆ ವಂದನೆ)     (ಪ್ರಾತಃ :ಅಥೋತ್ಥಾಯ ಪ್ರಾಙ್ಮುಖಃಸೂರ್ಯಮುಪತಿಷ್ಠತೇ -ಸೂರ್ಯೋಪಸ್ಥಾನಂ-ಪೂರ್ವಾಭಿಮುಖವಾಗಿನಿಂತು *)   ಓಂ ಮಿತ್ರಸ್ಯ ಚರ್ಷಣೀ ಧೃತಃ | ಶ್ರವೋ ದೇವಸ್ಯ ಸಾನಸಿಂ | ಸತ್ಯಂ ಚಿತ್ರ ಶ್ರವಸ್ತಮಂ ||||  ಓಂ ಮಿತ್ರೋ ಜನಾನ್ಯಾತಯತಿ ಪ್ರಜಾನನ್ಮಿತ್ರೋ ದಾಧಾರ ಪ್ರೃಥಿವೀ ಮುತದ್ಯಾಂ |ಮಿತ್ರಃ ಕೃಷ್ಟೀರ ನಿಮಿಷಾಭಿಚಷ್ಟೇ ಸತ್ಯಾಯ ಹವ್ಯಂ ಘೃತವದ್ವಿಧೇಮ ||||ಓಂ ಪ್ರಸಮಿತ್ರ ಮರ‍್ತೋ ಅಸ್ತು ಪ್ರಯಸ್ವಾ ನ್ಯಸ್ತ ಆದಿತ್ಯಾಶಿಕ್ಷತಿ ವ್ರತೇನ | ನ ಹನ್ಯತೇ ನಜೀಯತೇ ತ್ಪೋ[ತ್ವೋ]ತೋ ನೈನಮಗುಂ[ಹೋ]  ಅಶ್ನೋತ್ಯಂತಿ ತೋನ ದೂರಾತ್ |||| ಓಂ ಉದ್ವಯಂ ತಮಸಸ್ಪರಿ ಪಶ್ಯಂತೋ  ಜ್ಯೋತಿರುತ್ತರಂ | ದೇವಂ ದೇವತ್ರಾ ಸೂರ್ಯ ಮಗನ್ಮ ಜ್ಯೋತಿರುತ್ತಮಂ ||||  ಓಂ ಉದುತ್ಯಂ  ಜಾತವೇದಸಂ ದೇವಂ ವಹಂತಿ ಕೇತವಃ ದೃಶೇ ವಿಶ್ವಾಯ ಸೂರ್ಯಂ |||| ಓಂ ಚಿತ್ರಂ ದೇವಾ ನಾಮುದಗಾದನೀಕಂ  ಚಕ್ಷುರ್ಮಿತ್ರಸ್ಯ ವರುಣಸ್ಯಾಗ್ನೇಃ || ಆಪ್ರಾದ್ಯಾವಾ ಪೃಥವೀ ಅಂತರಿಕ್ಷಗುಂ  ಸೂರ್ಯ ಆತ್ಮ ಜಗತಸ್ತ ಸ್ಥುಷಶ್ಚ |||| ಯಿತಿ ಷಡ್ಭಿಃ ಸೂರ್ಯಮುಪಸ್ಥಾಯ ||ದಿಶ ಉಪತಿಷ್ಠತೇ ||
 || ಅಥ ಮದ್ಯಾಹ್ನೇ ||
ದಾತಾರಂ ತರ್ಪಯಾಮಿ |||| ಆರ್ಯಮಣಂ ತರ್ಪಯಾಮಿ |||| ಮಿತ್ರ ತರ್ಪಯಾಮಿ ಂ  |||| ವರುಣಂ ತರ್ಪಯಾಮಿ  |||| ಅಂಶುಂ ತರ್ಪಯಾಮಿ |||| ಭಗಂ ತರ್ಪಯಾಮಿ |||| ಇಂದ್ರಂ ತರ್ಪಯಾಮಿ |||| ವಿವಸ್ವಂತಂ ತರ್ಪಯಾಮಿ |||| ಪೂಷಾಣಂ  ತರ್ಪಯಾಮಿ |||| ಪರ್ಜನ್ಯಂ ತರ್ಪಯಾಮಿ  ||೧೦|| ತ್ವಷ್ಠಾರಂ ತರ್ಪಯಾಮಿ ||೧೧|| ವಿಷ್ಣುಂ ತರ್ಪಯಾಮಿ ||೧೨|| ಯಿತಿ ತರ್ಪಯಿತ್ವಾ || ಸೂರ್ಯಾಯ ಪುಷ್ಪಾಣೀ ದತ್ವಾ||ಊರ್ಧ್ವಬಾಹುರಾಯತಾಕ್ಷಃ ಸೂರ್ಯಮುಪ ತಿಷ್ಠತೇ || ಓಂ ಉದ್ವಯಂ ತಮಸಸ್ಪರಿ ಪಶ್ಯಂತೋ  ಜ್ಯೋತಿರುತ್ತರಂ | ದೇವಂ ದೇವತ್ರಾ ಸೂರ್ಯ ಮಗನ್ಮಜ್ಯೋತಿರುತ್ತಮಂ  |||| ಓಂ ಉದುತ್ಯಂ  ಜಾತವೇದಸಂ ದೇವಂ ವಹಂತಿ ಕೇತವಃ ದೃಶೇ ವಿಶ್ವಾಯ ಸೂರ್ಯಂ  |||| ಓಂ ಚಿತ್ರಂ ದೇವಾ ನಾಮುದಗಾದನೀಕಂ  ಚಕ್ಷುರ್ಮಿತ್ರಸ್ಯ ವರುಣಸ್ಯಾಗ್ನೇಃ || ಆಪ್ರಾದ್ಯಾವಾ ಪೃಥವೀ ಅಂತರಿಕ್ಷಗುಂ  ಸೂರ್ಯ ಆತ್ಮ ಜಗತಸ್ತ ಸ್ಥು ಷಶ್ಚ |||| ಓಂ ತಚ್ಚಕ್ಷುರ್ದೇವಹಿತಂ ಪುರಸ್ತಾಚ್ಛು| ಕ್ರಮಚ್ಚರತು | ಪಶ್ಯೇಮ ಶರದಃ ಶತಂ ಜೀವೇಮ ಶರದಃ ಶತಂ  ನಂದಾಮ ಶರದಃ ಶತಂ ಮೋದಾಮ ಶರದಃ ಶತಂ | ಭವಾಮಿ ಶರದಃ ಶತಗುಂ ಶೃಣುವಾಮ ಶರದಃಶತಂ ಪ್ರಬ್ರವಾಮ ಶರದಃ ಶತಮಜೀತಾಃ ಸ್ಯಾಮ ಶರದಃ ಶತಂ  ಜ್ಯೋಕ್ಚ ಸೂರ್ಯಂ ದೃಶೇ |||| ಓಂ ಯ ಉದಗಾನ್ಮ ಹತೋರ್ಣ ವಾದ್ವಿಬ್ರಾಜಮಾನಃ ಸರಿರಸ್ಯ (ಸಲಿಲಸ್ಯೆ *) ಮದ್ಯಾತ್ಸಮಾ ವೃಷಭೋ ಲೋಹಿತಾಕ್ಷಃ ಸೂರ‍್ಯೋವಿಪಶ್ಚಿನ್ಮನಸಾ ಪುನಾತು |||| ಯಿತಿ ಸೂರ್ಯಮುಪಸ್ಥಾಯ || ದಿಶ ಉಪತಿಷ್ಠತೇ || 

|| ಅಥ ಸಾಯಂಕಾಲೇ ||ವರುಣಮುಪತಿಷ್ಠತೇ || (ಉಪಸ್ಥಾನಂ -ಪಶ್ಚಿಮಾಭಿಮುಖವಾಗಿನಿಂತು *)
ಓಂ ಇಮಮ್ಮೇ ವರುಣ ಶ್ರುಧಿಹವಾ (ಶ್ರುಧೀಹವ**) ಮಧ್ಯಾಚ ಮೃಡಯ | ತ್ವಾಮ ವಸ್ಯುರಾಚಕೇ ||||  ಓಂ ತತ್ವಯಾಮೀ ಬ್ರಹ್ಮಣಾ ವಂದಮಾನಸ್ತ ದಾಶಾಸ್ತೇ ಯಜಮಾನೋ ಹವಿರ್ಬಿಃ|| ಅಹೇಡ ಮಾನೋ ವರುಣೇ ಹಬೋಧ್ಯುರುಶಗುಂ ]ರಶಗುಂ]  ಸಮಾನ ಆಯುಃ ಪ್ರಮೋಷಿ[ಃ]  |||| ಯಿತಿ ದ್ವಾಭ್ಯಾಂ ವರುಣಮುಪಸ್ಥಾಯ|| [ಯತ್ಕಿಂಚೇದಂ ವರುಣದೈವ್ಯೇ ಜನೇಭಿದ್ರೋಹಂ ಮನುಷ್ಯಾಶ್ಚರಾಮಸಿ| ಅಚಿತ್ತೀಯತ್ತವ ಧರ‍್ಮಾಯು ಯೋಪಿಮಾ ಮಾನಸ್ತಸ್ಮಾ ದೇನಸೋದೇವ ರೀರಿಷಃ | ಕಿತವಾಸೋ ಯದ್ರಿರಿ ಪುರ‍್ನದಿವಿ ಯದ್ವಾಘಾ ಸತ್ಯಮುತಯನ್ನ ವಿದ್ಮ | ಸರ‍್ವಾತಾವಿಷ್ಯ ಶಿಥಿರೇವ ದೇವಾ ಥಾತೇಸ್ಯಾಮವರುಣ ಪ್ರಿಯಾಸಃ || ಈಮಂತ್ರವನ್ನೂ ಸೇರಿಸುತ್ತಾರೆ**]
 ಅಭಿವಾದನ
|| ಪ್ರಾತಃ ||
ಓಂನಮಃ ಸಂಧ್ಯಾಯೈ ನಮಃ || ಓಂ ನಮೋ ಮಿತ್ರಾಯೈ ನಮಃ || ಓಂ ನಮೋ ವರುಣಾಯ ನಮಃ || ಓಂ ನಮೋ ದೇವೇಭ್ಯೋ ನಮಃ || ಓಂ ನಮಃ ಪಿತೃಭ್ಯೋ ನಮಃ || ಓಂ ನಮಃ ಪ್ರಾಚ್ಚ್ಯೈ ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮೋ ದಕ್ಷಿಣಾಯೈ   ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ ಪ್ರತೀಚ್ಯೈ ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ | ಉದೀಚ್ಯೈ  ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ | ಊರ್ಧ್ವಾಯೈ ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ |   ಅಧರಾಯೈ ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ ಅವಾಂತರಾಯೈ  ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ | | *ನಮೋ ನಮೋ ಗಂಗಾಯಮುನೇ ಯೋರ್ಮಧ್ಯೇ ಯೇವಸಂತಿ | ತೇ ಮೇ ಪ್ರಸನ್ನಾತ್ಮಾನಃ ಚಿರಂಜೀವಿತಂ ವರ್ಧಯಂತಿ *|    ಗಂಗಾಯಮುನಯೋರ‍್ಮುನಿಭ್ಯಶ್ಚ ನಮೋನಮೋ ಗಂಗಾಯಮುನಯೋ ರ‍್ಮುನಿಭ್ಯಶ್ಚ ನಮೋನಮಃ || ನಮೋ ಬ್ರಹ್ಮಣೇ ನಮೋಸ್ತ್ವಗ್ನಯೇ ನಮಃ ಪೃಥಿವೈ    ನಮಃ ಓಷದೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋವಿಷ್ಣವೇ ಬೃಹತೇ ಕರೋಮಿ |||| ಭದ್ರಶ್ನೋ ಅಪಿವಾತಯಾಮನಃ|| ಓಂ ಶಾಂತಿಃ ಶಾಂತಿಃ ಶಾಂತಿಃ || ( ಹಸ್ತಾಭ್ಯಾಂ ಸ್ವಸ್ತಿಕಂ ಕೃತ್ವಾ ಕರ್ಣೌ ಸ್ಪೃಷ್ಟ್ವಾ )

ಓಂ ಸಂಧ್ಯಾಯೈ ನಮಃ | ಓಂ ಗಾಯತ್ರ್ಯೈ ನಮಃ | ಓಂ ಸಾವಿತ್ರ್ಯೈ ನಮಃ  | ಓಂ ಸರಸ್ವತ್ಯೈ ನಮಃ | ಓಂ ಸರ್ವಾಭ್ಯೋ ದೇವತಾಭ್ಯೋ ನಮಃ | ಓಂ ಸರ್ವೇಭ್ಯೋ ದೇವೇಭ್ಯೋ ನಮಃ || ಓಂ ಋಷಿಬ್ಯೋ ನಮಃ ಓಂ ಮುನಿಭ್ಯೋ ನಮಃ | ಓಂ ಗುರುಭ್ಯೋ ನಮಃ | ಓಂ ಆಚಾರ್ಯಾಭ್ಯೋ ನಮಃ | ಓಂ ಇಷ್ಟದೇವತಾಭ್ಯೋ ನಮಃ (ಇಷ್ಟದೇವರ ಹೆಸರು ಹೇಳುವುದು; ಉದಾ:ಶ್ರೀ ರಾಮಚಂದ್ರಾಯನಮಃ) | ಓಂ ಈಶಾನ ಗೋ ಪಿತೃ ಮಾತೃ ಗುರುದೇವತಾ ಭ್ಯೋನಮಃ || ಸಂಧ್ಯಾ ಸರಸ್ವತೀಭ್ಯೋ ನಮೋ ಅಸ್ತು || ಕಾಶ್ಯಪಾವತ್ಸಾರ ನೈದೃವ ತ್ರಯಾ ಋಷಯ ಪ್ರವರಾನ್ವಿತ ಕಾಶ್ಯಪಗೋತ್ರೋತ್ಪನ್ನ ಚಂದ್ರಶೇಖರ ಶರ‍್ಮನ್ ಅಹಮಸ್ಮಿ ಅಹಂಭೋ ಅಭಿವಾದಯೇ || ಯಿತಿ ಸ್ವ ಸ್ವ ಗೋತ್ರೋಚ್ಚಾರಣಂ ಕೃತ್ವಾ (ಇತಿ ಭೂಮಿಂ ಸ್ಪೃಷ್ಟ್ವಾ ತ್ರಿರಭಿವಾದ್ಯ )||

||ತತೋಂಜಲಿನಾ ದಕ್ಷಿಣ ಮುಖೇಯಮಮುಪತಿಷ್ಠತೇ || ಓಂ ಯಮಾಯ ಧರ್ಮರಾಜಾಯ ಮೃತ್ಯವೇ ಚಾಂತಕಾಯಚ || ವೈವಸ್ವತಾಯ ಕಾಲಾಯ  ಸರ್ವ ಭೂತ ಕ್ಷಯಾಯಚ |||| ಔದಂಬರಾಯ ದದ್ನಾಯ ನೀಲಾಯ ಪರಮೇಷ್ಠಿನೇ | ವೃಕೋದರಾಯ ಚಿತ್ರಾಯ ಚಿತ್ರಭುಕ್ತಾಯ ವೈ ನಮೋನಮಃ |||| ತತೋತ್ತರ ಮುಖಃ || ಋತಗುಂ ಸತ್ಯಂ ಪರಂಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ ||  ಊಧ್ವಕೇಶಿ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ || [(ಅಥೋದಙ್ಮಖಃ || ಓಂ ಯಾ? ಸದಾ ಸರ್ವಭೂತಾನಿ ಸ್ಥಾವರಾಣಿ ಚರಾಣಿ ಚಸಾಯಂ ಪ್ರಾತರ್ನಮಸ್ಯಂತಿ ಸಾ ಮಾ ಸಂಧ್ಯಾಭಿ ರಕ್ಷತು | ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತ ಮೂರ್ಧನಿ| ಬ್ರಾಹ್ಮಣೇಭ್ಯೋSಭ್ಯನುಜ್ಞಾತಾ ಗಚ್ಛ ದೇವಿ ಯಥಾಸುಖಂ | ಸ್ತುತೋ ಮಯಾ ವರದಾ ವೇದಮಾತಾ ಪ್ರಚೋದಯಂತೀ ಪವನೇ ದ್ವಿಜಾತಾ | ಆಯುಃ ಪೃಥಿವ್ಯಾಂ ದ್ರವಿಣಂ ಬ್ರಹ್ಮ ವರ್ಚಸಂ ಮಹ್ಯಂ ದತ್ವಾ ಪ್ರಜಾತುಂ ಬ್ರಹ್ಮಲೋಕಂ )||  ತತಃ ಪ್ರದಕ್ಷಿಣಃ ||] ಓಂ ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ್ಯ ಹಿತಾಯಚ | ಜಗದ್ದಿತಾಯ ಕೃಷ್ಣಾಯ ಗೋವಿಂದಾಯ ವೈ ನಮೋನಮಃ |||| ಯಿತಿ ಪ್ರದಕ್ಷಿಣ ತ್ರಯಂ ಕೃತ್ವಾ || 

|| ಅಥ ಮಧ್ಯಾಹ್ನೆ ||  ||ಉತ್ತಿಷ್ಠನ್||
ಓಂ ಉದ್ಯನ್ನದ್ಯಮಿತ್ರಮಹ ಆರೋಹದ್ನುತ್ತರಾದಿವಂ || ಹೃದ್ರೋಗಮವಂ ಸೂರ್ಯ  ಹರಿಮಾಣಂ ಚ ನಾಶಯ |||| ಓಂ ಸುಕೇಶು ಮೇ ಹರಿಮಾಣಂ ರೋಪಣಾ ಕಾಸುದದ್ಮಸಿ || ಅಥೋ ಹಾರಿದ್ರ ವೇಷುಮೇ ಹರಿಮಾಣಂಸಿ ದದ್ಮಸಿ||||  ಓಂ ಉದಗಾದಯಮಾದಿತ್ಯೋ ವಿಶ್ವೇನ ಸಹಸಾಹಸಿ| ದ್ವಿಶಂತಂ ಮಹ್ಯಂ ರಂದ್ಯಯನ್ಮೋ ಅಹಂ ದ್ವಿಷತೇರಧಂ ||||  || ಯಿತಿ ಸೂರ್ಯಾವಲೋಕನಂ ಕೃತ್ವಾ ||  
||ಉತ್ತಿಷ್ಠನ್||
  ಶಿಶುಕುಮಾರ ಪ್ರಾರ್ಥನೆ  (?)
ಓಂ ಭೂಃ ಪ್ರಪದ್ಯೇ  ಭುವಃ ಪ್ರಪದ್ಯೇ  ಸ್ವಃ ಪ್ರಪದ್ಯೇ  ಭೂರ್ಭುವಃ ಸ್ವಹ ಪ್ರಪದ್ಯೇ  ಬ್ರಹ್ಮ ಪ್ರಪದ್ಯೇ  ಬ್ರಹ್ಮ ಕೋಶಂ ಪ್ರಪದ್ಯೇ  ಮೃತಂ ಪ್ರಪದ್ಯೇ  ಮೃತಕೋಶಂ ಪ್ರಪದ್ಯೇ  |   ಚತುರ್ಜಾಲಂ ಬ್ರಹ್ಮ ಕೋಶಂ ಯಂ ಮೃತ್ಯುರ್ನಾಪಪಶ್ಯತಿ ತಂ ಪ್ರಪದ್ಯೆ ದೇವಾನ್ ಪ್ರಪದ್ಯೇ | ದೇವ ಪುರಂ ಪ್ರಪದ್ಯೇ | ಪರೀವೃತೋ ಪರೀವೃತೋ ಬ್ರಹ್ಮಣಾ ಮರ್ಮಣೂಹಂ ತೇಜಸಾ ಕಶ್ಯ ಪಶ್ಯ ಯಸ್ಮೈನ ಮಸ್ತಚ್ಛೆರೋ ಧರ್ಮೋ ಮೂರ್ಧಾನಂ ಬ್ರಹ್ಮೋತ್ತರಾ ಹನುರ್ಯರ್ಜೋSಧರಾ ವಿಷ್ಣು ಹೃದಯಸಂವತ್ಸರಃ ಪ್ರಜನನಮಶ್ವಿನೌ ಪೂರ್ವಪದಾವತ್ರಿಮಧ್ಯಂ  ಮಿತ್ರಾವರುಣ ವಪರ ಪಾಧಾವಗ್ನಿಃ ಪುಚ್ಚಸ್ಯ ಪ್ರಥಮಂ ಕಾಂಡಂ ತತಃ ಇಂದ್ರಸ್ತತಃ  ಪ್ರಜಾಪತಿರಭಯಂ ಚತುರ್ಥಗುಂಸ ವಾ ಏಷದಿವ್ಯಃ ಶಾಕ್ಷರಃ ಶಿಶುಕುಮಾರಸ್ತಗುಂ  ಹಯ ಏವಂ ವೇದ ಪಪುನರ್ಮುತ್ಯುಂಜಯತಿ ಜಯತಿ ಸ್ವರ್ಗಂ  ಲೋಕಂ ನಾಧ್ವನಿಪ್ರಮೀಯತೇನಾಗ್ನೌ ಪ್ರಮೀಯತೇ ನಾಪ್ರುಪ್ರಮೀಯತೇ  ನಾನಪತ್ಯಃ ಪ್ರಮೀಯತೇ  ಲಘ್ವಾನ್ನೋ ಭವತಿ ಧೃವಸ್ತ್ವಮಸಿ ಧೃವಸ್ಯಕ್ಷಿ ತ್ವಮಸಿ ತ್ವಂ ಭೂತಾನಾಮಧಿಪತಿರಸಿ ತ್ವಂ ಭೂತಾನಾಗುಂ ಶ್ರೇಷ್ಠೋಸಿ ತ್ವಾಂ ಭೂತಾನ್ಯುಪಪರ್ಯಾವರ್ತಂತೇ ನಮಸ್ತೇ ನಮಃ ಸರ್ವಂತೇ ನಮೋನಮಃ  ಶಿಶುಕುಮಾರಾಯನಮಃ  ||ಯಿತಿ ಶಿಶುಕುಮಾರಂ ಪ್ರಾರ್ಥ್ಯ ||  
||ಉತ್ತಿಷ್ಠನ್||
ಯಾಗುಂ  ಸದಾ ಸರ್ವಭೂತಾನಿ ಸ್ಥಾವರಾಣಿಚ | ಸಾಯಂ ಪ್ರಾತಃ ನಮಸ್ಯಂತಿ ಸಾಮಾ ಸಂಧ್ಯಾಭಿರಕ್ಷತು || ಶ್ರಿ ಸಾಮಾಸಂಧ್ಯಾ ಅಭಿರಕ್ಷತೋನ್ನಮೋನಮಃ ||   ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತ ಮೂರ್ಧನಿ| ಬ್ರಾಹ್ಮಣೇಭ್ಯೋSಭ್ಯನುಜ್ಞಾತಾ ಗಚ್ಛ ದೇವಿ ಯಥಾಸುಖಂ | ಸ್ತುತೋ ಮಯಾ ವರದಾ ವೇದಮಾತಾ ಪ್ರಚೋದಯಂತೀ ಪವನೇ ದ್ವಿಜಾತಾ | ಆಯುಃ ಪೃಥಿವ್ಯಾಂ ದ್ರವಿಣಂ ಬ್ರಹ್ಮ ವರ್ಚಸಂ ಮಹ್ಯಂ ದತ್ವಾ ಪ್ರಜಾತಂ ಬ್ರಹ್ಮಲೋಕಂ || ಚತುಃ ಸಾಗರ ಪರ್ಯಂತಂ ಗೋ ಬ್ರಾಹ್ಮಣೇಭ್ಯ ಶುಭಂ ಭವತು || ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |   ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ || ಅಥೋಪವಿಶ್ಯ || ಆಚಮ್ಯ ||
|| ಯಿತಿ ಸಂಧ್ಯಾವಂದನಮ್ ||  
*************************
|| ಅಥ ಅಷ್ಟಾಕ್ಷರೀ ಜಪಂ ||
 ||ಅಥ ಅಷ್ಟಾಕ್ಷರೀ ಜಪಂ ಕರಿಷ್ಯೇ ||
ಓಂ ಸಾಧ್ಯಾನಾರಾಯಣ  ಋಷಿಃ | ಗಾಯತ್ರೀ ಛಂದಃ | ಪರಬ್ರಹ್ಮ  ಪರಮಾತ್ಮಾ ದೇವತಾ  || ಓಂ ಕೃದ್ವೋಲ್ಕಾಯಸ್ವಾಹಾ ಅಂಗುಷ್ಠಿಕಾಭ್ಯಾಂ ನಮಃ | ಹೃದಯಾಯನಮಃ || ಓಂ ಮಹೋಲ್ಕಾಯಸ್ವಾಹಾ | ತರ್ಜನೀಭ್ಯಾಂ ನಮಃ | ಶಿರಸೇ ಸ್ವಾಹಾ ||  ಓಂ ವೀರವಲ್ಕಾಯ ಸ್ವಾಹಾ ಮಧ್ಯಮಾಭ್ಯಾಂ ನಮಃ ಶಿಖಾಯೈ ವೌಷಟ್ || ಓಂ ಜೋಲ್ಕಾಯ ಸ್ವಾಹಾ | ಅನಾಮಿಕಾಬ್ಯಾಂ ನಮಃ | ಕವಚಾಯ ಹುಂ || ಓಂ ಜ್ಞಾನವಲ್ಕಾಯ ಸ್ವಾಹಾ ಕನಿಷ್ಠಿಕಾಭ್ಯಾಂ ನಮಃ | ನೇತ್ರತ್ರಯಾಯೈ ವೌಷಟ್ || ಓಂ ಸಹಸ್ರವಲ್ಕಾಯ  ಸ್ವಾಹಾ | ಕರತಲಕರಪೃಷ್ಠಾಭ್ಯಾಂ ನಮಃ | ಅಸ್ತ್ರಾಯ ಫಟ್ || ಓಂ ಭೂರ್ಭುವಸ್ಸುವರೋಂ | ಇತಿ ದಿಗ್ಬಂಧಃ ||
|| ಅಥ ಧ್ಯಾನಂ ||
ಅರ್ಕೌಘಾಭಾಂ [ಭಂ] ಕಿರೀಟಾನ್ವಿತ ಮಕರಲ ಸತ್ಕುಂಡಲಂ ದೀಪ್ತಿ ರಾಜತ್ | ಕೇಯೂರಂ ಕೌಸ್ತುಭಾಭಾಂ ಶಬಲರುಚಿರ ಹಾರಂ ಸಪೀತಾಂಬರಂ ಚ ನಾನಾ ರತ್ನಾಂಶು ಭಿನ್ನಾಭರಣ ಶತಯುಜಂ ಶ್ರೀಧರಾಶ್ಲಿಷ್ಟಪಾರ್ಶ್ವಂ | ವಂದೇದೋಃ ಸಕ್ತ ಚಕ್ರಾಂಬುರಹ ಧರ ಗದಂ ವಿಶ್ವವಂದ್ಯಂ ಮುಕುಂದಂ || ಯಿತಿ ಧ್ಯಾನಂ ||
ಓಂ ಆಷ್ಟಾಕ್ಷರೀಮಾವಾಹಯಾಮಿ | ಶ್ರೀಯಮಾವಾಹಯಾಮಿ | ಓಮಾವಾವಾಹಯಾಮಿ || ಯಿತಿ ಆವಾಹ್ಯ ||
|| ಓಂ ನಮೋ ನಾರಾಯಣಾಯ || ಯಿತಿ ಜಪಂ|| ಗಾಯತ್ರೀ ಜಪ ದ್ವಿಗುಣಂ ಜಪಿತ್ವಾ ||  ದಶಾಂಶ ಅರ್ಘ್ಯ||  ಪುನಃ ಪೂರ್ವಾತ್ಕರಷಡಂಗ ಧ್ಯಾನಂ ತಂ ಕೃತ್ವಾ || ಓಂ ಅಷ್ಟಾಕ್ಷರೀಮುದ್ವಾಹಯಾಮಿ | ಶ್ರೀಯಮುದ್ವಾಹಯಾಮಿ ಓಮುದ್ವಾಹಯಾಮಿ || ಯಿತಿ ಅಷ್ಟಾಕ್ಷರೀ ಜಪಂ || ಯಿತಿ ಅಷ್ಟಾಕ್ಷರೀ ಜಪಂ ಕರ್ಮಣಾ  ಶ್ರೀ ಪರಮೇಶ್ವರ ಪ್ರೀಯತಾಂ ||
***********************

|| ಅಥ ಪಂಚಾಕ್ಷರೀ ಜಪಂ ||
|| ಆಚಮ್ಯ || ಅಥ ಪಂಚಾಕ್ಷರೀ ಜಪಂ ಕರಿಷ್ಯೇ || ಓಂ ವಾಮದೇವ ಋಷಿಃ || ಪಂಕ್ತೀ ಛಂದಃ || ಶ್ರೀಸದಾಶಿವ ರುದ್ರೋ ದೇವತಾ || ಓಂ ಅಂಗುಷ್ಟಿಕಾಭ್ಯಾಂ ನಮಃ | ಹೃದಯಾಯ ನಮಃ || ನಂ ತರ್ಜನೀಭ್ಯಾಂ ನಮಃ | ಶಿರಸೇ ಸ್ವಾಹಾ || ಮಂ ಮಧ್ಯಮಾಭ್ಯಾಂ ನಮಃ || ಶಖಾಯೈ ವೌಷಟು ||  ಶಿಂ ಅನಾಮಿಕಾಭ್ಯಾಂನಮಃ | ಕವಚಾಯ ಹುಂ||  ವಾಂ ಕನಿಷ್ಟಿಕಾಭ್ಯಾಂ ನಮಃ | ನೇತ್ರತ್ರಯಾಯೈ ವೌಷಟು || ಯಃ ಕರತಲಕರ ಪೃಷ್ಠಾಭ್ಯಾಂ ನಮಃ | ಅಸ್ತ್ರಾಯ ಫಟು || ಓಂ ಭೂರ್ಭುವಸ್ಸುವರೋಂ  ಇತಿ ದಿಗ್ಬಂಧಃ ||  ಅಥ ದ್ಯಾನಂ ||
 ಬಿಭ್ರದ್ದೋಭ್ರಿಃ ಕುಠಾರಂ  ಮೃಗಮಭಯವರೌ ಸುಪ್ರಸನ್ನೋ ಮಹೇಶಃ | ಸರ್ವಾಲಂಕಾರದೀಪ್ತಿಃ ಸರಸಿಜನಿಲಯೋ ವ್ಯಾಘ್ರಚರ್ಮಾತ್ತವಾಸಃ || ಧ್ಯೇಯೋ ಮುಕ್ತಾಪರಾಗಾಮೃತ ರಸಕಲಿತಾದ್ರಿಪ್ರಭಃ ಪಂಚವಕ್ತ್ರಃ ಸ್ತ್ರ್ಯಕ್ಷಃ ಕೋಟೀರಕೋಟಿ ಘಟಿತ ತುಹಿನರೋಚಿತ್ಕಲೋತ್ತುಂಗ ಮೌಲಿಃ ||
|| ಯಿತಿ ಧ್ಯಾನಂ || ಓಂ ಪಂಚಾಕ್ಷರೀಮಾವಹಯಾಮಿ || ಶ್ರೀಯಮಾವಾಹಯಾಮಿ || ಓಮಾವಾಹಯಾಮಿ || ಇತ್ಯಾವಾಹನಂ ||  ಓಂ ನಮಃ ಶಿವಾಯ || ಯಿತಿ ಜಪಂ |ಅಷ್ಟಾಕ್ಷರೀ ಜಪಾದ್ವಿಗುಣ ಕುರ್ಯಾತ್ || ದಶಾಂಶ ತರ್ಪಣಂ || ಪುನಃ ಪೂರ್ವವತ್ಕರಷಡಂಗ ನ್ಯಾಸ ಧ್ಯಾನಂ ತಂ ಕೃತ್ವಾ || ಓಂ ಪಂಚಾಕ್ಷರೀಮುದ್ವಾಹಯಾಮಿ | ಶ್ರೀಯಮುದ್ವಾಹಯಾಮಿ | ಓಂ ಉದ್ವಾಹಯಾಮಿ ||   ಯಿತಿ ಪಂಚಾಕ್ಷರೀ||
  ಭಗವದರ್ಪಣ.  
ಯಸ್ಯಸ್ಮೃತ್ಯಾಚ ನಾಮೋಕ್ತ್ಯಾ ತಪೋ ಸಂಧ್ಯಾಕ್ರಿಯಾದಿಷು | ನ್ಯೂನಂ ಸಂಪುರ್ಣ ತಾಂಯಾತಿ ಸದ್ಯೋ ವಂದೇ ತಮಚ್ಯುತಂ || 
ಅನೇನ ಪ್ರಾತಃ \ಮದ್ಯಾಹ್ನ \ ಸಾಯಂ  ಸಂಧ್ಯಾವಧಿಕರ್ಮಣಃ ಶ್ರೀ ಪರಮೇಶ್ವರ ಪ್ರೀಯತಾಂ || ಪ್ರೀಯತೋ ವರದೋ ಭವತು || ದ್ವಿರಾಚಮ್ಯ || ಪ್ರಾಣಾಯಾಮಂ ಕುರ್ಯಾತ್ || ಯಿತಿ ಸಂಧ್ಯಾವಂದನಂ ||
||ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| 


[ಚಿತ್ರಭಾನು ಸಂವತ್ಸರದ ಆಶ್ವೀಜ ಬಹುಳ ಎರಡು ಸೋಮವಾರ ದಿವಾಘಟಿ ೧೨ಕ್ಕೆಬರೆದ ಸಂಧ್ಯಾದನವಧಿಗೆಆಚಂದ್ರಾರ್ಕಮ ||ಸತ್|| (ನನಗೆ ೧೯೪೪-೪೫ರಲ್ಲಿ ಬರೆದುಕೊಟ್ಟ ಬೋಧಾಯನೀಯ ಸೂತ್ರದ ಪೂರ್ಣ ಸಂಧ್ಯಾವಂದನಾ ಕರ್ಮದ ಪಾಠ).
ಅಗ್ನಿ ಮೂಷಿಕಚೋರೇಭ್ಯೋ ಶಿವೋ ರಕ್ಷತು ಪುಸ್ತಕಂ|| ದಸ್ತೂರು ಖುದ್ದು ತಿಮ್ಮ್ಯೆಯ್ಯ ಕೊಲ್ಲೂರಯ್ಯ ಹೆಗಡೆ | ಬೇಗಡೀಪಾಲು (೨೬/೧೦/೧೯೪೨.) ಶ್ರೀಜಗದಂಬಾರ್ಪಣಮಸ್ತು || ಶಾರದಾಂಬಾಯೈ ನಮಃ||  ಶ್ರೀ|| ಶ್ರೀ|| ಶ್ರೀ|| ಶ್ರೀ||] (ಕಂಪ್ಯುಟರಿಗೆ ತಿದ್ದುಪಡಿಯೊಂದಿಗೆ ಹಾಕಿದವರು ಬಿ.ಎಸ್.ಚಂದ್ರಶೇಖರ ಸಾಗರ || ೦೬ - ೦೭ - ೨೦೧೦ ಸೋಮವಾರ ದಿಂದ ೧೧ -೦೭-೨೦೧೦ಭಾನುವಾರ) To Blog 31-1-2012



                                                                                                                                                                                                                                                                                                                                                                                                                                                                                                              

No comments:

Post a Comment